ಮತ್ತೆ ಶಾಲೆಗೆ! ಮಕ್ಕಳ ಅದ್ಧೂರಿ ಸ್ವಾಗತಕ್ಕೆ ಬಿಸಿಯೂಟದಲ್ಲಿ ಸಿಹಿ ಕಡ್ಡಾಯ

ಬೆಂಗಳೂರು: ಬೇಸಿಗೆ ರಜೆ ಅಂತ್ಯವಾಗಿ ರಾಜ್ಯದಲ್ಲಿ ಶಾಲೆಗಳು ಪುನಾರಂಭ ಆಗಲಿವೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸ್ವಚ್ಚತಾ ಕಾರ್ಯ ಆರಂಭವಾಗಿದೆ. ಶಿಕ್ಷಣ ಇಲಾಖೆ ಶಾಲೆಗಳೀಗೆ ತಳಿರು- ತೋರಣ ಕಟ್ಟಿ ಮಕ್ಕಳಿಗೆ ಹೂ ಸಿಹಿ ನೀಡಿ ಸ್ವಾಗತ ಭರ್ಜರಿ ತಯಾರಿ ನಡೆಸಿದೆ. ಮೇ-31ರಿಂದ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನಾರಂಭಗೊಳ್ಳಲಿದ್ದು ಇಂದು- ನಾಳೆ ಶಾಲೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ, ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶೇ.95ರಷ್ಟು ಪಠ್ಯಪುಸ್ತಕ-ಸಮವಸ್ತ್ರಗಳ ಪೂರೈಕೆ ಏ.11ರಿಂದ ಮೇ 28ರವರೆಗೆ … Continue reading ಮತ್ತೆ ಶಾಲೆಗೆ! ಮಕ್ಕಳ ಅದ್ಧೂರಿ ಸ್ವಾಗತಕ್ಕೆ ಬಿಸಿಯೂಟದಲ್ಲಿ ಸಿಹಿ ಕಡ್ಡಾಯ