ಕಾರಿನ ಚಕ್ರಗಳ ಗಾಳಿ ತೆಗೀತಿದ್ರಂತೆ ಸಚಿನ್; ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲ್ಯದ ತುಂಟತನ ನೆನಪಿಸಿಕೊಂಡ ತೆಂಡುಲ್ಕರ್

ನವದೆಹಲಿ: ಸಾಮಾನ್ಯವಾಗಿ ಎಲ್ಲ ಮಕ್ಕಳು ಬಾಲ್ಯದಲ್ಲಿ ತುಂಬ ತುಂಟರಾಗಿಯೇ ಇರುತ್ತಾರೆ. ನಾನಾ ಥರದ ತರ್ಲೆತನ ತೋರಿರುತ್ತಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಅದಕ್ಕೆ ಹೊರತಾಗಿಲ್ಲ. ಅವರೂ ಬಾಲ್ಯದಲ್ಲಿ ಭಾರಿ ತರ್ಲೆ ಆಗಿದ್ರಂತೆ. ಮಕ್ಕಳ ದಿನವಾದ ಇಂದು ಅವರು ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಸ್ವಲ್ಪ ಕಿಡಿಗೇಡಿತನ ಇರದಿದ್ದರೆ ಬಾಲ್ಯವು ಅಪೂರ್ಣ. ನಾನು ಚಿಕ್ಕವನಾಗಿದ್ದಾಗ ನನ್ನ ಫ್ರೆಂಡ್ಸ್ ಜತೆ ಸಾಹಿತ್ಯ ಸಹವಾಸ್​ನ ಪಾರ್ಕಿಂಗ್ ಸ್ಥಳಕ್ಕೆ ಹೋಗಿ ಅಲ್ಲಿದ್ದ ಕಾರುಗಳ ಚಕ್ರಗಳ ಗಾಳಿ ತೆಗೆಯುತ್ತಿದ್ದೆವು. ನಾವು ಅದರಲ್ಲಿ ಎಷ್ಟು ಎಕ್ಸ್​ಪರ್ಟ್ … Continue reading ಕಾರಿನ ಚಕ್ರಗಳ ಗಾಳಿ ತೆಗೀತಿದ್ರಂತೆ ಸಚಿನ್; ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲ್ಯದ ತುಂಟತನ ನೆನಪಿಸಿಕೊಂಡ ತೆಂಡುಲ್ಕರ್