ನಾಯಿ ಕಚ್ಚಿದ್ದನ್ನು ಲಘುವಾಗಿ ಪರಿಗಣಿಸುವ ಮುನ್ನ ಈ ಘಟನೆಯನ್ನೊಮ್ಮೆ ಓದಿ..

ಗಾಜಿಯಾಬಾದ್: ನಾಯಿ ಕಡಿತದಿಂದ 14 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಇದನ್ನೂ ಓದಿ: ವಿವಾಹಿತ ಪ್ರಿಯಕರನನ್ನು ಭೇಟಿಯಾಗಲು 2200 ಕಿ.ಮೀ. ಪ್ರಯಾಣಿಸಿದ ಮಹಿಳೆ.. ಗಾಜಿಯಾಬಾದ್‌ನ ವಿಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್​ಸಿಂಗ್ ಕಾಲೋನಿಯಲ್ಲಿ ವಾಸವಿರುವ ಯಾಕೂಬ್ ಎಂಬುವವರ ಹಿರಿಯ ಮಗ ಸಬೇಜ್​ಗೆ ಒಂದೂವರೆ ತಿಂಗಳ ಹಿಂದೆ ನಾಯಿ ಕಚ್ಚಿತ್ತು. ಆತ ಭಯದಿಂದ ಈ ವಿಷಯವನ್ನು ಮನೆಯಲ್ಲಿ ಯಾರಿಗೂ ತಿಳಿಸಿರಲಿಲ್ಲ. ನಾಯಿ ಕಚ್ಚಿದಾಗ ಗೀರು ಬಿದ್ದಂತಾಗಿತ್ತು. ಆತ ಮನೆಯವರಿಗೆ ಹೇಳದೆ ತಾನಾಗಿಯೇ ಈ … Continue reading ನಾಯಿ ಕಚ್ಚಿದ್ದನ್ನು ಲಘುವಾಗಿ ಪರಿಗಣಿಸುವ ಮುನ್ನ ಈ ಘಟನೆಯನ್ನೊಮ್ಮೆ ಓದಿ..