ನಾಯಿ ಕಚ್ಚಿದ್ದನ್ನು ಲಘುವಾಗಿ ಪರಿಗಣಿಸುವ ಮುನ್ನ ಈ ಘಟನೆಯನ್ನೊಮ್ಮೆ ಓದಿ..
ಗಾಜಿಯಾಬಾದ್: ನಾಯಿ ಕಡಿತದಿಂದ 14 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಇದನ್ನೂ ಓದಿ: ವಿವಾಹಿತ ಪ್ರಿಯಕರನನ್ನು ಭೇಟಿಯಾಗಲು 2200 ಕಿ.ಮೀ. ಪ್ರಯಾಣಿಸಿದ ಮಹಿಳೆ.. ಗಾಜಿಯಾಬಾದ್ನ ವಿಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ಸಿಂಗ್ ಕಾಲೋನಿಯಲ್ಲಿ ವಾಸವಿರುವ ಯಾಕೂಬ್ ಎಂಬುವವರ ಹಿರಿಯ ಮಗ ಸಬೇಜ್ಗೆ ಒಂದೂವರೆ ತಿಂಗಳ ಹಿಂದೆ ನಾಯಿ ಕಚ್ಚಿತ್ತು. ಆತ ಭಯದಿಂದ ಈ ವಿಷಯವನ್ನು ಮನೆಯಲ್ಲಿ ಯಾರಿಗೂ ತಿಳಿಸಿರಲಿಲ್ಲ. ನಾಯಿ ಕಚ್ಚಿದಾಗ ಗೀರು ಬಿದ್ದಂತಾಗಿತ್ತು. ಆತ ಮನೆಯವರಿಗೆ ಹೇಳದೆ ತಾನಾಗಿಯೇ ಈ … Continue reading ನಾಯಿ ಕಚ್ಚಿದ್ದನ್ನು ಲಘುವಾಗಿ ಪರಿಗಣಿಸುವ ಮುನ್ನ ಈ ಘಟನೆಯನ್ನೊಮ್ಮೆ ಓದಿ..
Copy and paste this URL into your WordPress site to embed
Copy and paste this code into your site to embed