ಸಾರ್ವಜನಿಕ ಸಭೆಗೆ ಕ್ರಿಕೆಟ್ ಹೆಲ್ಮೆಟ್ ಧರಿಸಿ ಬಂದ ಬಿಜೆಪಿ ನಾಯಕ: ಕಾರಣ ಹೀಗಿದೆ…
ನವದೆಹಲಿ: ಮಂಗಳವಾರ (ಡಿ.20) ಆಯೋಜಿಸಿದ್ದ ಸಾರ್ವಜನಿಕ ಸಭೆಗೆ ಛತ್ತೀಸ್ಗಢದ ಬಿಜೆಪಿ ನಾಯಕ ಅಜಯ್ ಚಂದ್ರಾಕರ್ ಅವರು ಕ್ರಿಕೆಟ್ ಹೆಲ್ಮೆಟ್ ಧರಿಸಿ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು. ಸುಪೆಲಾ ಪ್ರದೇಶದಲ್ಲಿ ತಮ್ಮ ಮೇಲೆ ನಡೆದಿದ್ದ ಕಲ್ಲು ತೂರಾಟವನ್ನು ವಿರೋಧಿಸಿ ಪ್ರತಿಭಟನೆಯ ಭಾಗವಾಗಿ ಹೆಲ್ಮೆಟ್ ಧರಿಸಿ ಬಂದಿದ್ದಾಗಿ ಚಂದ್ರಾಕರ್ ಅವರು ತಿಳಿಸಿದರು. ಹೆಲ್ಮೆಟ್ ಧರಿಸಿ ಭಾಷಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ. ಸುಪೇಲಾದಲ್ಲಿ ನನ್ನ ಮೇಲೆ ಕಲ್ಲುಗಳನ್ನು ಎಸೆಯಲಾಯಿತು. ಆದರೆ ಕಲ್ಲು ತೂರಾಟಗಾರರು ನನ್ನನ್ನು ಮಾತ್ರವಲ್ಲದೆ … Continue reading ಸಾರ್ವಜನಿಕ ಸಭೆಗೆ ಕ್ರಿಕೆಟ್ ಹೆಲ್ಮೆಟ್ ಧರಿಸಿ ಬಂದ ಬಿಜೆಪಿ ನಾಯಕ: ಕಾರಣ ಹೀಗಿದೆ…
Copy and paste this URL into your WordPress site to embed
Copy and paste this code into your site to embed