ಸಾರ್ವಜನಿಕ ಸಭೆಗೆ ಕ್ರಿಕೆಟ್​ ಹೆಲ್ಮೆಟ್​ ಧರಿಸಿ ಬಂದ ಬಿಜೆಪಿ ನಾಯಕ: ಕಾರಣ ಹೀಗಿದೆ…

ನವದೆಹಲಿ: ಮಂಗಳವಾರ (ಡಿ.20) ಆಯೋಜಿಸಿದ್ದ ಸಾರ್ವಜನಿಕ ಸಭೆಗೆ ಛತ್ತೀಸ್​​ಗಢದ ಬಿಜೆಪಿ ನಾಯಕ ಅಜಯ್​ ಚಂದ್ರಾಕರ್ ಅವರು​ ಕ್ರಿಕೆಟ್​ ಹೆಲ್ಮೆಟ್​ ಧರಿಸಿ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು. ಸುಪೆಲಾ ಪ್ರದೇಶದಲ್ಲಿ ತಮ್ಮ ಮೇಲೆ ನಡೆದಿದ್ದ ಕಲ್ಲು ತೂರಾಟವನ್ನು ವಿರೋಧಿಸಿ ಪ್ರತಿಭಟನೆಯ ಭಾಗವಾಗಿ ಹೆಲ್ಮೆಟ್​ ಧರಿಸಿ ಬಂದಿದ್ದಾಗಿ ಚಂದ್ರಾಕರ್​ ಅವರು ತಿಳಿಸಿದರು. ಹೆಲ್ಮೆಟ್​ ಧರಿಸಿ ಭಾಷಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್​ ಆಗಿದೆ. ಸುಪೇಲಾದಲ್ಲಿ ನನ್ನ ಮೇಲೆ ಕಲ್ಲುಗಳನ್ನು ಎಸೆಯಲಾಯಿತು. ಆದರೆ ಕಲ್ಲು ತೂರಾಟಗಾರರು ನನ್ನನ್ನು ಮಾತ್ರವಲ್ಲದೆ … Continue reading ಸಾರ್ವಜನಿಕ ಸಭೆಗೆ ಕ್ರಿಕೆಟ್​ ಹೆಲ್ಮೆಟ್​ ಧರಿಸಿ ಬಂದ ಬಿಜೆಪಿ ನಾಯಕ: ಕಾರಣ ಹೀಗಿದೆ…