ಪಕ್ಕದ ಮನೆಗೆ ಹೋಗಿ ಅಮ್ಮನನ್ನು ಬೈದಂತೆ! ವೀರ್​ ದಾಸ್​​ ಭಾಷಣಕ್ಕೆ ಲೇಖಕನ ಅಸಮಾಧಾನ

ನವದೆಹಲಿ: ಅಂತರರಾಷ್ಟ್ರೀಯ ಮನ್ನಣೆ ಪಡೆದ ಭಾರತೀಯ ಲೇಖಕ ಚೇತನ್​ ಭಗತ್​ ಅವರು, ಸ್ಟಾಂಡಪ್​ ಕಮೆಡಿಯನ್ ವೀರ್​ ದಾಸ್​​ರ ದೇಶದ ಬಗೆಗಿನ ‘ಟು ಇಂಡಿಯಾಸ್​​’ ವಿಡಂಬನಾತ್ಮಕ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ನನ್ನ ದೇಶದಲ್ಲಿ ನನಗೆ ಎಷ್ಟೋ ಲೋಪಗಳು ಕಾಣಬಹುದು… ಆದರೆ ನಾನದನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಸಾರ್ವಜನಿಕವಾಗಿ ನಿಂದಿಸುವುದಿಲ್ಲ” ಎಂದಿದ್ದಾರೆ. ಸ್ಟಾಂಡಪ್​ ಕಮೆಡಿಯನ್ ಹಾಗೂ ನಟ ವೀರ್​ ದಾಸ್​ ಅಮೆರಿಕದ ಜಾನ್​ ಎಫ್​ ಕೆನ್ನೆಡಿ ಸೆಂಟರ್​ನಲ್ಲಿ ಭಾರತದ ಬಗ್ಗೆ ವಿಡಂಬನೆ ಮಾಡಿದ ತಮ್ಮ ಭಾಷಣದ ವಿಡಿಯೋ ತುಣುಕನ್ನು ಯೂಟ್ಯೂಬ್​ನಲ್ಲಿ ಶೇರ್​ … Continue reading ಪಕ್ಕದ ಮನೆಗೆ ಹೋಗಿ ಅಮ್ಮನನ್ನು ಬೈದಂತೆ! ವೀರ್​ ದಾಸ್​​ ಭಾಷಣಕ್ಕೆ ಲೇಖಕನ ಅಸಮಾಧಾನ