ಪಕ್ಕದ ಮನೆಗೆ ಹೋಗಿ ಅಮ್ಮನನ್ನು ಬೈದಂತೆ! ವೀರ್ ದಾಸ್ ಭಾಷಣಕ್ಕೆ ಲೇಖಕನ ಅಸಮಾಧಾನ
ನವದೆಹಲಿ: ಅಂತರರಾಷ್ಟ್ರೀಯ ಮನ್ನಣೆ ಪಡೆದ ಭಾರತೀಯ ಲೇಖಕ ಚೇತನ್ ಭಗತ್ ಅವರು, ಸ್ಟಾಂಡಪ್ ಕಮೆಡಿಯನ್ ವೀರ್ ದಾಸ್ರ ದೇಶದ ಬಗೆಗಿನ ‘ಟು ಇಂಡಿಯಾಸ್’ ವಿಡಂಬನಾತ್ಮಕ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ನನ್ನ ದೇಶದಲ್ಲಿ ನನಗೆ ಎಷ್ಟೋ ಲೋಪಗಳು ಕಾಣಬಹುದು… ಆದರೆ ನಾನದನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಸಾರ್ವಜನಿಕವಾಗಿ ನಿಂದಿಸುವುದಿಲ್ಲ” ಎಂದಿದ್ದಾರೆ. ಸ್ಟಾಂಡಪ್ ಕಮೆಡಿಯನ್ ಹಾಗೂ ನಟ ವೀರ್ ದಾಸ್ ಅಮೆರಿಕದ ಜಾನ್ ಎಫ್ ಕೆನ್ನೆಡಿ ಸೆಂಟರ್ನಲ್ಲಿ ಭಾರತದ ಬಗ್ಗೆ ವಿಡಂಬನೆ ಮಾಡಿದ ತಮ್ಮ ಭಾಷಣದ ವಿಡಿಯೋ ತುಣುಕನ್ನು ಯೂಟ್ಯೂಬ್ನಲ್ಲಿ ಶೇರ್ … Continue reading ಪಕ್ಕದ ಮನೆಗೆ ಹೋಗಿ ಅಮ್ಮನನ್ನು ಬೈದಂತೆ! ವೀರ್ ದಾಸ್ ಭಾಷಣಕ್ಕೆ ಲೇಖಕನ ಅಸಮಾಧಾನ
Copy and paste this URL into your WordPress site to embed
Copy and paste this code into your site to embed