ತಾಳಿ ಕಟ್ಟುವ ವೇಳೆ ಕರಿಮಣಿ ಮಾಲೀಕ ನಾನು ಎಂದ ಮಾಜಿ ಪ್ರಿಯಕರ; ಮುಂದೆ ಆಗಿದ್ದೇನು?

ಹಾಸನ: ತಾಳಿ ಕಟ್ಟುವ ವೇಳೆ ಪ್ರೇಯಸಿಯ ವಿವಾಹಕ್ಕೆ ಮಾಜಿ ಪ್ರಿಯಕರ ಎಂಟ್ರಿ ಕೊಟ್ಟ ಪರಿಣಾಮ ಮದುವೆ ಮುರಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ. ಗುರುವಾರ (ಮಾರ್ಚ್​ 21) ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯಬೇಕಿದ್ದ ಬೇಲೂರು ಮೂಲದ ಯುವತಿ ಹಾಗೂ ಶಿವಮೊಗ್ಗ ಮೂಲದ ಯುವಕನ ಮದುವೆಯನ್ನು ಬೇರೊಬ್ಬ ಯುವಕ ಎಂಟ್ರಿ ಕೊಟ್ಟು ನಿಲ್ಲಿಸಿದ್ದಾನೆ. ಹಾಸನ ಹೊರವಲಯದ ಗವೇನಹಳ್ಳಿಯ ನವೀನ್ ಮದುವೆಗೆ ಅಡ್ಡಿಪಡಿಸಿದ ಯುವಕ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬೀದರ್​ ಕ್ಷೇತ್ರಕ್ಕೆ … Continue reading ತಾಳಿ ಕಟ್ಟುವ ವೇಳೆ ಕರಿಮಣಿ ಮಾಲೀಕ ನಾನು ಎಂದ ಮಾಜಿ ಪ್ರಿಯಕರ; ಮುಂದೆ ಆಗಿದ್ದೇನು?