ಅಧಿಕಾರ ದುರುಪಯೋಗ ಪಡಿಸಿದ್ರಾ ಕುವೆಂಪು ವಿವಿ ಕುಲಪತಿ? ಮಗಳ ಹುಟ್ಟುಹಬ್ಬ ಆಚರಣೆಗೆ ವಿವಿಯಿಂದಲೇ ಸುತ್ತೋಲೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಇತ್ತೀಚಿನ ದಿನಗಳಲ್ಲಿ ಒಂದಲ್ಲ, ಒಂದು ವಿವಾದದ ಮೂಲಕ ಸುದ್ದಿಯಲ್ಲಿದೆ. ಈ ಬಾರಿ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ ಅವರು ಹೊರಡಿಸಿರುವ ಸುತ್ತೋಲೆಯೊಂದು ವಿವಾದಕ್ಕೆ ಕಾರಣವಾಗಿದೆ. ಭಾನುವಾರ (ಮೇ 28) ಮಧ್ಯಾಹ್ನ ವೀರಭದ್ರಪ್ಪ ಅವರು ಜನ್ಮದಿನದ ನಿಮಿತ್ತ ಸಂತೋಷಕೂಟ ಆಯೋಜನೆ ಮಾಡಿದ್ದರು. ಅದಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಕುಲಪತಿಗಳು ಪುತ್ರಿ ಬಿ.ವಿ.ಆಕಾಂಕ್ಷಾ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿರುವ ಸಂತೋಷ ಕೂಟಕ್ಕೆ ಹಾಜರಾಗುವಂತೆ ವಿವಿಯಿಂದಲೇ ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆಯನ್ನು ‘ಪಟ್ಟಾಭಿಷೇಕ’ ಎಂದು ಪರಿಗಣಿಸಿದ … Continue reading ಅಧಿಕಾರ ದುರುಪಯೋಗ ಪಡಿಸಿದ್ರಾ ಕುವೆಂಪು ವಿವಿ ಕುಲಪತಿ? ಮಗಳ ಹುಟ್ಟುಹಬ್ಬ ಆಚರಣೆಗೆ ವಿವಿಯಿಂದಲೇ ಸುತ್ತೋಲೆ
Copy and paste this URL into your WordPress site to embed
Copy and paste this code into your site to embed