ಖಾಲಿ ಸಂತೆ, ಅಭ್ಯರ್ಥಿಗಳದ್ದೇ ಚಿಂತೆ!

ಚಾಮರಾಜನಗರ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲಿದ್ದು, ಈ ಚುನಾವಣೆಯಲ್ಲೂ ಕ್ಷೇತ್ರ ಉಳಿಸಿಕೊಳ್ಳಲು ಕಮಲ ಪಡೆ ಹೋರಾಟ ಮಾಡಲಿದೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರ ಕಳೆದುಕೊಂಡಿದ್ದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಮತ್ತು ಅಧಿಕಾರ ಬಲದಿಂದ ಈ ಸಲ ಮರಳಿ ಪಡೆಯಲು ಅಖಾಡಕ್ಕಿಳಿಯಲಿದೆ. ಕಿರಣ್ ಮಾದರಹಳ್ಳಿ ಚಾಮರಾಜನಗರರಾಜಕೀಯ ಮುತ್ಸದ್ದಿಯ ನಿವೃತ್ತಿ, ಅನುಭವಿ ರಾಜಕಾರಣಿಯ ಅನುಪಸ್ಥಿತಿ, ಸ್ಪರ್ಧೆಗೆ ಒಲ್ಲದ ಸಚಿವರಿಂದಾಗಿ ಖಾಲಿ ಸಂತೆಯಂತೆ ಕಾಣುತ್ತಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಅಧಿಕಾರಸ್ಥರ ಪುತ್ರ, ಅಳಿಯಂದಿರು ಮತ್ತು ಇತರ ಆಕಾಂಕ್ಷಿಗಳ ದಂಡಿಗೆ ಟಿಕೆಟ್​ನದ್ದೇ ಚಿಂತೆ! ಇದು … Continue reading ಖಾಲಿ ಸಂತೆ, ಅಭ್ಯರ್ಥಿಗಳದ್ದೇ ಚಿಂತೆ!