ಅನಗತ್ಯ ಪ್ರಯಾಣ ಬೇಡ, ಆನ್ಲೈನ್ ಆಚರಿಸಿ: ಹಬ್ಬದ ಸಮಯಕ್ಕೆ ಜನರಿಗೆ ಸರ್ಕಾರದ ಸಲಹೆ
ನವದೆಹಲಿ: ಕರೊನಾ ಆತಂಕ ಇನ್ನೂ ಮರೆಯಾಗದಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಮುಂಬರುವ ದಸರಾ ಹಬ್ಬದ ಸಂದರ್ಭದಲ್ಲಿ ಮುನ್ನೆಚ್ಚರಿಕೆಗಳೊಂದಿಗೆ ಹಬ್ಬ ಆಚರಿಸಿ ಎಂದು ಆಗ್ರಹಿಸಿದೆ. “ತ್ಯೋಹಾರ್ ಭೀ, ಕೋವಿಡ್-ಸೇಫ್ ವ್ಯವಹಾರ್ ಭೀ” ಎಂಬ ಘೋಷವಾಕ್ಯವನ್ನು ಪ್ರಕಟಿಸಿದೆ. ಮುಂಬರುವ ಹಬ್ಬಗಳ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಗಳಿಗೆ ಅದಾಗಲೇ ಸವಿವರ ಎಸ್ಒಪಿ ಜಾರಿಗೊಳಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು, “ಅನಗತ್ಯವಾಗಿ ಪ್ರಯಾಣ ಮಾಡಬೇಡಿ. ನಿಮ್ಮ ಬಂಧುಮಿತ್ರರೊಂದಿಗೆ ಹಬ್ಬದ ಆನ್ಲೈನ್ ಆಚರಣೆ ಮಾಡಿ” ಎಂದು ಸಾರ್ವಜನಿಕರಿಗೆ ಸಲಹೆ ನೀಡಿದೆ. #IndiaFightsCorona: … Continue reading ಅನಗತ್ಯ ಪ್ರಯಾಣ ಬೇಡ, ಆನ್ಲೈನ್ ಆಚರಿಸಿ: ಹಬ್ಬದ ಸಮಯಕ್ಕೆ ಜನರಿಗೆ ಸರ್ಕಾರದ ಸಲಹೆ
Copy and paste this URL into your WordPress site to embed
Copy and paste this code into your site to embed