ಕೆಮ್ಮಿನ ಸಿರಪ್ ರಫ್ತಿಗೆ ಪರೀಕ್ಷೆ ಕಡ್ಡಾಯ; ಕೇಂದ್ರ ಸರ್ಕಾರ

ನವದೆಹಲಿ: ಕಳೆದ ವರ್ಷ ಕೆಮ್ಮಿನ ಸೀರಪ್​ ಸೇವಿಸಿ ಸಾವು- ನೋವು ಸಂಭವಿಸಿದ್ದವು. ಈ ಕುರಿತಾಗಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ದು, ಕೆಮ್ಮಿನ ಸಿರಪ್ ರಫ್ತಿಗೆ ಮುನ್ನ ಪರೀಕ್ಷೆ ಕಡ್ಡಾಯ ಎನ್ನುವ ಆದೇಶವನ್ನು ಹೊರಡಿಸಲಾಗಿದೆ. ಕಳೆದ ವರ್ಷ ಭಾರತದ ಕೆಮ್ಮಿನ ಸಿರಪ್ ಸೇವಿಸಿದ ಬಳಿಕ ಗ್ಯಾಂಬಿಯಾ ಹಾಗೂ ಉಜ್ಬೇಕಿಸ್ತಾನದಲ್ಲಿ ಹಲವು ಮಕ್ಕಳ ಸಾವಾಗಿತ್ತು. ಗ್ಯಾಂಬಿಯಾದ 70 ಹಾಗೂ ಉಜ್ಬೇಕಿಸ್ತಾನದ 19 ಮಕ್ಕಳ ಸಾವಾಗಿತ್ತು. ಮಕ್ಕಳ ಸಾವಿಗೆ ಭಾರತದ ಕಂಪನಿಗಳು ತಯಾರಿಸಿದ್ದ ಕೆಮ್ಮಿನ ಸಿರಪ್‌ಗಳ ಸಂಬಂಧವಿದೆ ಎಂದು ತಿಳಿದು … Continue reading ಕೆಮ್ಮಿನ ಸಿರಪ್ ರಫ್ತಿಗೆ ಪರೀಕ್ಷೆ ಕಡ್ಡಾಯ; ಕೇಂದ್ರ ಸರ್ಕಾರ