-ಹರಿಪ್ರಸಾದ್ ನಂದಳಿಕೆ, ಕಾರ್ಕಳ ಜನದಟ್ಟಣೆಯ ನಗರದಲ್ಲಿ ಹದ್ದಿನ ಕಣ್ಣಿಡಬೇಕಾದ ಸಿಸಿ ಕ್ಯಾಮೆರಾಗಳು ಸುಲಲಿತ ವ್ಯವಸ್ಥೆಗೆ ಅತ್ಯಗತ್ಯ.ಅಹಿತಕರ ಘಟನೆ ಅಥವಾ ಅಪರಾಧ ಕೃತ್ಯ ನಡೆದಾಗ ಆರೋಪಿಗಳನ್ನು ಪತ್ತೆಹಚ್ಚುವುದಕ್ಕೆ ಪೊಲೀಸರಿಗೆ ಬಹು ಸಹಕಾರಿಯಾದ ಸುಳಿವುಗಳನ್ನು ಇವು ಒದಗಿಸುತ್ತವೆ. ಆದರೆ ಅಂತಹ ಕಣ್ಗಾವಲು ಭಾಗ್ಯ ಕಾರ್ಕಳಕ್ಕೆ ಇನ್ನೂ ದೊರೆತಿಲ್ಲ. ಪ್ರದೇಶಕ್ಕೆ ಪ್ರತಿನಿತ್ಯ ನಾನಾ ಊರುಗಳಿಂದ ನೇಕ ಜನರು ಬಂದು ಹೋಗುತ್ತಿದ್ದರೂ ಕ್ಯಾಮೆರಾಗಳು ವರ ಮೇಲೆ ಕಣ್ಣಿಡುತ್ತಿಲ್ಲ. ಕಾರ್ಕಳ ನಗರದಲ್ಲಿ ಸಿಸಿ ಕ್ಯಾಮರಾ ಇಲ್ಲದ ಪರಿಣಾಮ ಅಪರಾಧ, ಅಪಘಾತ ಘಟನೆ ನಡೆದ ಸಂದರ್ಭ … Continue reading ಕಾರ್ಕಳಕ್ಕೆ ಸಿಸಿಟಿವಿ ಕಣ್ಗಾವಲು
Copy and paste this URL into your WordPress site to embed
Copy and paste this code into your site to embed