ಹಿಂದೂಗಳ ಮನೆಗಳಲ್ಲಿನ ದೇವರ ಫೋಟೋ ಹೊರಗೆಸೆದ ಮತಾಂತರಿಗಳು; 9 ಆರೋಪಿಗಳ ವಿರುದ್ಧ ಕೇಸ್
ಉತ್ತರಪ್ರದೇಶ: ಬಲವಂತದ ಮತಾಂತರಕ್ಕೆ ಯತ್ನಿಸಿದ್ದಲ್ಲದೆ, ಹಿಂದೂಗಳ ಮನೆಗಳಲ್ಲಿನ ದೇವರ ಫೋಟೋಗಳನ್ನು ಹೊರಗೆಸೆದ 9 ಮಂದಿ ಮತಾಂತರಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಉತ್ತರಪ್ರದೇಶದ ಮೀರತ್ನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಛಬಿಲಿ ಅಲಿಯಾಸ್ ಶಿವ, ಬಿನ್ವಾ, ಅನಿಲ್, ಸರ್ದಾರ್, ನಿಕ್ಕು, ಬಸಂತ್, ಪ್ರೇಮ, ಟಿಟ್ಲಿ ಮತ್ತು ರೀನಾ ಎಂಬವರ ವಿರುದ್ಧ ಮತಾಂತರ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಇಲ್ಲಿನ ಕೆಲವು ಸ್ಥಳೀಯರನ್ನು ಬಲವಂತವಾಗಿ ಕ್ರೈಸ್ತಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಿದ್ದರು. ಕರೊನಾ ಸಂದರ್ಭದ ಲಾಕ್ಡೌನ್ ಅವಧಿಯಲ್ಲಿ … Continue reading ಹಿಂದೂಗಳ ಮನೆಗಳಲ್ಲಿನ ದೇವರ ಫೋಟೋ ಹೊರಗೆಸೆದ ಮತಾಂತರಿಗಳು; 9 ಆರೋಪಿಗಳ ವಿರುದ್ಧ ಕೇಸ್
Copy and paste this URL into your WordPress site to embed
Copy and paste this code into your site to embed