ರಚಿತಾ ರಾಮ್ ಹೇಳಿಕೆಗೆ ಟೀಕೆ; ಮದ್ದೂರಿನಲ್ಲಿ ಕೇಸ್ ದಾಖಲು!
ಬೆಂಗಳೂರು: ರಚಿತಾ ರಾಮ್ಗೆ ವಿವಾದಗಳು ಹೊಸದೇನಲ್ಲ. ಈಗಾಗಲೇ ಅವರು ಸಾಕಷ್ಟು ವಿವಾದಗಳಿಗೆ ಸಿಲುಕಿದ್ದಾರೆ. ಅದನ್ನೆಲ್ಲ ದಾಟಿ ಅವರು ಹೊರಬಂದಿದ್ದಾರೆ. ಈಗ ಅವರು ಇನ್ನೊಂದು ವಿವಾದಕ್ಕೀಡಾಗಿದ್ದಾರೆ. ಅಷ್ಟೇ ಅಲ್ಲ, ಅವರ ಮೇಲೆ ಕೇಸ್ ಸಹ ದಾಖಲಾಗಿದೆ. ಇದನ್ನೂ ಓದಿ: ಅಜನೀಶ್ ಲೋಕನಾಥ್ಗೆ ಟಾಲಿವುಡ್ನಲ್ಲಿ ಫುಲ್ ಡಿಮ್ಯಾಂಡ್! ರಚಿತಾ ಅಭಿನಯದ ‘ಕ್ರಾಂತಿ’ ಚಿತ್ರವು ಇದೇ ತಿಂಗಳು 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಸಂಭ್ರಮದಲ್ಲಿರುವ ರಚಿತಾ ಒಂದು ಹೇಳಿಕೆ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ … Continue reading ರಚಿತಾ ರಾಮ್ ಹೇಳಿಕೆಗೆ ಟೀಕೆ; ಮದ್ದೂರಿನಲ್ಲಿ ಕೇಸ್ ದಾಖಲು!
Copy and paste this URL into your WordPress site to embed
Copy and paste this code into your site to embed