ಇಂದ್ರಜಿತ್ ಹೇಳಿದ್ದೆಲ್ಲ ಸುಳ್ಳು; ನಮ್ಮದು ಹೊಟ್ಟೆಪಾಡು, ದಯವಿಟ್ಟು ಸಹಕರಿಸಿ ಎಂದು ಕೋರಿಕೊಂಡರು ಉದ್ಯಮಿ..

ಮೈಸೂರು: ನಟ ದರ್ಶನ್​ ಕುರಿತ ವಿವಾದಾತ್ಮಕ ವಿಚಾರವಾಗಿ ಸಂಜೆಯಷ್ಟೇ ಚಿತ್ರ ನಿರ್ದೇಶಕ ಇಂದ್ರಜಿತ್ ಸುದ್ದಿಗೋಷ್ಠಿ ಕರೆದು ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ಉಂಟಾಗಿದೆ. ಮಾತ್ರವಲ್ಲ, ಈ ವಿಚಾರವಾಗಿ ಇದುವರೆಗೆ ಬಹುತೇಕ ಸುಮ್ಮನಿದ್ದ ಉದ್ಯಮಿಯೊಬ್ಬರು ಈಗ ಮಾತನಾಡಿದ್ದಲ್ಲದೆ, ಇಂದ್ರಜಿತ್ ಆರೋಪಗಳೆಲ್ಲವನ್ನೂ ಅಲ್ಲಗಳೆದಿದ್ದಾರೆ. ಮೈಸೂರಿನ ತಮ್ಮ ಹೋಟೆಲ್​ ಮುಂದೆ ಜಮಾಯಿಸಿದ್ದ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಉದ್ಯಮಿ ‘ಸಂದೇಶ್​’ ನಾಗರಾಜ್​, ತಮ್ಮ ಪುತ್ರ ಸಂದೇಶ್ ಈ ವಿಚಾರವಾಗಿ ಇಂದ್ರಜಿತ್ ಜೊತೆ ಮಾತನಾಡಿಲ್ಲ. ಇಂದ್ರಜಿತ್ ಬಿಟ್ಟಿರುವ ಆಡಿಯೋದಲ್ಲಿ ಇರುವುದು ನನ್ನ … Continue reading ಇಂದ್ರಜಿತ್ ಹೇಳಿದ್ದೆಲ್ಲ ಸುಳ್ಳು; ನಮ್ಮದು ಹೊಟ್ಟೆಪಾಡು, ದಯವಿಟ್ಟು ಸಹಕರಿಸಿ ಎಂದು ಕೋರಿಕೊಂಡರು ಉದ್ಯಮಿ..