ಕುಸಿದ ಆದಾಯ ಸಂಪನ್ಮೂಲ ಸಂಗ್ರಹದ ಸವಾಲು; ಬಜೆಟ್​ ಸರಣಿ ಲೇಖನ

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ 2021-22ನೇ ಸಾಲಿನ ಮುಂಗಡಪತ್ರ ಮಂಡಿಸಲಿದ್ದಾರೆ. ಕರೊನಾದಿಂದಾಗಿ ಸಂಕಷ್ಟದಲ್ಲಿರುವ ಆರ್ಥಿಕತೆ, ನಿರೀಕ್ಷೆಯಷ್ಟು ಸಂಗ್ರಹವಾಗದ ತೆರಿಗೆ, ಕೇಂದ್ರದಿಂದ ಅನುದಾನ ಬಾಕಿ ಮುಂತಾದ ಕಾರಣಗಳಿಂದಾಗಿ ಬಜೆಟ್ ಅನ್ನು ಸರಿದೂಗಿಸಲು ಕಸರತ್ತು ನಡೆಸಬೇಕಾದುದು ಅನಿವಾರ್ಯ. ಅವರ ಆದ್ಯತೆ, ಸಿದ್ಧತೆ ಏನಿರಬಹುದು ಎಂಬುದರತ್ತ ಒಂದು ನೋಟ… | ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಹಣಕಾಸು ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಬದ್ಧವೆಚ್ಚಗಳು ಸೇರಿದಂತೆ ಒಟ್ಟಾರೆ ಜನವರಿ ಅಂತ್ಯದ ತನಕ ವೆಚ್ಚ ಶೇ.55 ರಿಂದ 58 ರಷ್ಟು … Continue reading ಕುಸಿದ ಆದಾಯ ಸಂಪನ್ಮೂಲ ಸಂಗ್ರಹದ ಸವಾಲು; ಬಜೆಟ್​ ಸರಣಿ ಲೇಖನ