ಯಡಿಯೂರಪ್ಪ ಕಣ್ಣೀರಿಗೆ ದುಬಾರಿ ಬೆಲೆತೆತ್ತ ಬಿಜೆಪಿ

ಶಿವಾನಂದ ತಗಡೂರು ಬೆಂಗಳೂರು: ಇಷ್ಟೊಂದು ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ಖಂಡಿತಾ ನಿರೀಕ್ಷಿಸಿರಲಿಲ್ಲ! ರಾಜ್ಯದ ಮಟ್ಟಿಗೆ ಬಿಜೆಪಿ ಪರಮೋಚ್ಚ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ನಾಯಕತ್ವ ಸ್ಥಾನದಿಂದ ತೆರೆ ಮರೆಗೆ ಸರಿಸಿದ ದಿನದಿಂದಲೇ ಬಿಜೆಪಿಗೆ ಅಪಾಯದ ಗಂಟೆ ಬಾರಿಸುತ್ತಲೇ ಬಂದಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈಗ ಎಲ್ಲವನ್ನೂ ಬಡ್ಡಿ ಸಹಿತ ದುಬಾರಿ ಬೆಲೆ ತೆರಬೇಕಾಗಿ ಬಂದಿದ್ದು ಕಾಲದ ಮಹಿಮೆ. ಒಬ್ಬ ಜನಪ್ರಿಯ ಮತ್ತು ಪ್ರಭಾವಿ ಜನನಾಯಕನ ಸ್ಥಾನವನ್ನು ಯಾವುದೇ ಪಕ್ಷದಲ್ಲಿ … Continue reading ಯಡಿಯೂರಪ್ಪ ಕಣ್ಣೀರಿಗೆ ದುಬಾರಿ ಬೆಲೆತೆತ್ತ ಬಿಜೆಪಿ