ರಾಮಮಂದಿರ ಭೂಮಿ ಪೂಜೆಗಾಗಿ 151 ಪವಿತ್ರ ನದಿಗಳ ನೀರು ಸಂಗ್ರಹಿಸಿ, ಅಯೋಧ್ಯೆ ತಲುಪಿದ ಸಹೋದರರು
ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಗೆ ದಿನಗಣನೆ ಶುರುವಾಗಿದ್ದು, ಅಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿದೆ. ಹಾಗೇ ಕೆಲವು ಭಕ್ತರು ಕೂಡ ಅಲ್ಲಿಗೆ ತಲುಪುತ್ತಿದ್ದಾರೆ. ಹಾಗೇ 70 ವರ್ಷಗಳ ಮೇಲ್ಪಟ್ಟಿರುವ ಇಬ್ಬರು ಸಹೋದರರು ಕೂಡ ಅಯೋಧ್ಯೆಯನ್ನು ತಲುಪಿದ್ದಾರೆ. ವಿಶೇಷವೆಂದರೆ ರಾಮಮಂದಿರ ಭೂಮಿಪೂಜೆಗಾಗಿ ಇವರಿಬ್ಬರೂ ಸುಮಾರು 151 ನದಿಗಳ ನೀರನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ರಾಧೆ ಶ್ಯಾಮ್ ಪಾಂಡೆ ಹಾಗೂ ಶಬ್ದ್ ವೈಜ್ಞಾನಿಕ್ ಮಹಾಕವಿ ತ್ರಿಫಲಾ ಎಂಬ ಸೋದರರು 151 ನದಿಗಳ ನೀರನ್ನು ಸಂಗ್ರಹಿಸಿದ್ದಾರೆ. ತಾವು 1968ರಿಂದಲೂ ಈ ಕಾರ್ಯದಲ್ಲಿ ತೊಡಗಿದ್ದೇವೆ. ಒಟ್ಟು … Continue reading ರಾಮಮಂದಿರ ಭೂಮಿ ಪೂಜೆಗಾಗಿ 151 ಪವಿತ್ರ ನದಿಗಳ ನೀರು ಸಂಗ್ರಹಿಸಿ, ಅಯೋಧ್ಯೆ ತಲುಪಿದ ಸಹೋದರರು
Copy and paste this URL into your WordPress site to embed
Copy and paste this code into your site to embed