ಇನ್ನೇನು ತಾಳಿ ಕಟ್ಟಬೇಕು ಅಷ್ಟರೊಳಗೆ ಅವನು ಬೇಡ ಎಂದಳು ವಧು! ಆಕೆ ಕೊಟ್ಟ ಕಾರಣ ಕೇಳಿ ವರ ಕಂಗಾಲು

ಉತ್ತರಪ್ರದೇಶ: ‘ತಾಳಿ ಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನ ಮಾಲೆ’ ಎಂಬ ಹಾಡು ಮದುವೆಯ ಸಮಯದಲ್ಲಿ ವಧು-ವರ ಹಾಗೂ ಸಮಾರಂಭಕ್ಕೆ ಆಗಮಿಸುವ ಅತಿಥಿಗಳಿಗೆ ಖುಷಿ ನೀಡಲಿ ಎಂದು ಕೆಲವರು ಹಾಡುತ್ತಾರೆ, ಇನ್ನೂ ಕೆಲವರು ಚಿತ್ರ ಗೀತೆಗಳನ್ನೇ ಕೇಳಿಸುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿಯೂ ವಿವಾಹ ಎಂಬುದು ಬಹಳ ಮಹತ್ವದ ಘಟ್ಟ, ಹೊಸ ಬದುಕಿಗೆ ಮತ್ತೊಂದು ಹೊಸ ತಿರುವು ಎಂದೇ ಹೇಳಬಹುದು. ಇಂತಹ ಘಳಿಗೆಗೆ ಅದೆಷ್ಟೋ ವರ್ಷಗಳಿಂದ ಕಾಯುವ ಕುಟುಂಬಸ್ಥರಿಗೆ ತಮ್ಮ ಮಕ್ಕಳು ಅದ್ದೂರಿಯಾಗಿ ಮದುವೆಯಾಗಿ, ಸುಖಕರ ಜೀವನ ನಡೆಸಲಿ ಎಂದು ಆಶಿಸುತ್ತಿರುತ್ತಾರೆ. … Continue reading ಇನ್ನೇನು ತಾಳಿ ಕಟ್ಟಬೇಕು ಅಷ್ಟರೊಳಗೆ ಅವನು ಬೇಡ ಎಂದಳು ವಧು! ಆಕೆ ಕೊಟ್ಟ ಕಾರಣ ಕೇಳಿ ವರ ಕಂಗಾಲು