ಅಂಕಕ್ಕಿಂತ ಮಕ್ಕಳು ಮುಖ್ಯ: ಶಿವಾನಿ
ಉಡುಪಿ: ಒತ್ತಡಕ್ಕೆ ಒಳಗಾದ ಮಕ್ಕಳು ಚೀಟಿ ಬರೆದು ಹೊರಟು ಹೋಗುತ್ತಿದ್ದಾರೆ. ಪರೀೆ ವಿಷಯದಲ್ಲಿ ಮಕ್ಕಳಲ್ಲಿ ಒತ್ತಡವನ್ನು ಉಂಟು ಮಾಡಲಾಗುತ್ತಿದೆ. ನಮ್ಮ ಖುಷಿಯನ್ನು ಮಕ್ಕಳ ಮೇಲೆ ಹೇರುತ್ತಿದ್ದೇವೆ. ಅಂಕಕ್ಕಿಂತ ಮಕ್ಕಳು ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದ ವಾಗ್ಮಿ ಬಿ.ಕೆ. ಶಿವಾನಿ ಹೇಳಿದರು. ಭಾನುವಾರ ಮಣಿಪಾಲದಲ್ಲಿ ಬ್ರಹ್ಮಕುಮಾರೀಸ್ ಮಣಿಪಾಲ ಸೇವಾಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ “ಅಪಾರ ಸಂತೋಷಕ್ಕಾಗಿ ಪರಮಾತ್ಮನೊಂದಿಗೆ ಮನಸ್ಸನ್ನು ಜೋಡಿಸಿ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 11ರಿಂದ 25ರವರೆಗಿನ ಶೇ.42 ಮಕ್ಕಳು … Continue reading ಅಂಕಕ್ಕಿಂತ ಮಕ್ಕಳು ಮುಖ್ಯ: ಶಿವಾನಿ
Copy and paste this URL into your WordPress site to embed
Copy and paste this code into your site to embed