ಅಂಕಕ್ಕಿಂತ ಮಕ್ಕಳು ಮುಖ್ಯ: ಶಿವಾನಿ

ಉಡುಪಿ: ಒತ್ತಡಕ್ಕೆ ಒಳಗಾದ ಮಕ್ಕಳು ಚೀಟಿ ಬರೆದು ಹೊರಟು ಹೋಗುತ್ತಿದ್ದಾರೆ. ಪರೀೆ ವಿಷಯದಲ್ಲಿ ಮಕ್ಕಳಲ್ಲಿ ಒತ್ತಡವನ್ನು ಉಂಟು ಮಾಡಲಾಗುತ್ತಿದೆ. ನಮ್ಮ ಖುಷಿಯನ್ನು ಮಕ್ಕಳ ಮೇಲೆ ಹೇರುತ್ತಿದ್ದೇವೆ. ಅಂಕಕ್ಕಿಂತ ಮಕ್ಕಳು ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರೀಸ್​ ಈಶ್ವರಿಯ ವಿಶ್ವವಿದ್ಯಾಲಯದ ವಾಗ್ಮಿ ಬಿ.ಕೆ. ಶಿವಾನಿ ಹೇಳಿದರು. ಭಾನುವಾರ ಮಣಿಪಾಲದಲ್ಲಿ ಬ್ರಹ್ಮಕುಮಾರೀಸ್​ ಮಣಿಪಾಲ ಸೇವಾಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ “ಅಪಾರ ಸಂತೋಷಕ್ಕಾಗಿ ಪರಮಾತ್ಮನೊಂದಿಗೆ ಮನಸ್ಸನ್ನು ಜೋಡಿಸಿ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 11ರಿಂದ 25ರವರೆಗಿನ ಶೇ.42 ಮಕ್ಕಳು … Continue reading ಅಂಕಕ್ಕಿಂತ ಮಕ್ಕಳು ಮುಖ್ಯ: ಶಿವಾನಿ