ಆಡುತ್ತಿದ್ದ ಬಾಲಕನ ಪ್ರಾಣ ಹೊತ್ತೊಯ್ದ ಜವರಾಯ

ಹಾವೇರಿ: ರಜೆ ಎಂದು ಸ್ನೇಹಿತರೊಂದಿಗೆ ಆಡುತ್ತಿದ್ದ ಬಾಲಕನೊಬ್ಬ ವಿದ್ಯುತ್​ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ತಾಲ್ಲೂಕಿನ ಯಲಗಚ್ಚ ಗ್ರಾಮದಲ್ಲಿ ನಡೆದಿದೆ. 14 ವರ್ಷದ ಚೇತನ ಕಂಬಳಿ ಮೃತ ಬಾಲಕ. ಮೂಲತಃ ನೆಗಳೂರು ಗ್ರಾಮದ ನಿವಾಸಿಯಾದ ಚೇತನ್​, ವಿದ್ಯಾಭ್ಯಾಸ ಮಾಡಲು ಅಜ್ಜ-ಅಜ್ಜಿಯ ಊರಾದ ಯಲಗಚ್ಚದಲ್ಲಿ ವಾಸವಾಗಿದ್ದ. ಶಾಲೆ ರಜೆ ಇದ್ದ ಕಾರಣ ಸರ್ಕಾರಿ ಶಾಲೆಯ ಮೇಲ್ಛಾವಣಿ ಮೇಲೆ ಗೆಳಯರೊಂದಿಗೆ ಆಟವಾಡುತ್ತಿದ್ದ. ಆ ವೇಳೆ ವಿದ್ಯುತ್​ ತಂತಿ ಸ್ಪರ್ಶಿಸಿ ಮೃತಪಟ್ಟ ಎಂದು ಗುತ್ತಲ ಪೊಲೀಸರು ತಿಳಿಸಿದ್ದಾರೆ. “ರೈತರ … Continue reading ಆಡುತ್ತಿದ್ದ ಬಾಲಕನ ಪ್ರಾಣ ಹೊತ್ತೊಯ್ದ ಜವರಾಯ