ಏರ್ಲಿಫ್ಟ್ಗೆ ಎಚ್ಎಎಲ್ ವಿಮಾನ ನಿರಾಕರಿಸಿದ ಮುಯಿಝು: ಮಾಲ್ಡೀವ್ಸ್ನಲ್ಲಿ ಹಾರಿಹೋಯ್ತು ಬಾಲಕನ ಪ್ರಾಣ ಪಕ್ಷಿ!
ನವದೆಹಲಿ: ಜೀವ ಉಳಿಸಬಹುದಾಗಿದ್ದ ಭಾರತೀಯ ಡೋರ್ನಿಯರ್ ವಿಮಾನ ಬಳಕೆಗೆ ಮಾಲ್ಡೀವ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅನುಮತಿ ನಿರಾಕರಿಸಿದ ಆರೋಪದ ನಡುವೆಯೇ 14 ವರ್ಷದ ಮಾಲ್ಡೀವ್ಸ್ ಬಾಲಕ ಶನಿವಾರ ಮೃತಪಟ್ಟಿದ್ದಾನೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿದ ಮತ್ತು ಭಾರತದಿಂದ ಒದಗಿಸಲಾದ ಡೋರ್ನಿಯರ್ ವಿಮಾನವನ್ನು ಮಾನವೀಯ ಉದ್ದೇಶಗಳಿಗಾಗಿ ದ್ವೀಪ ರಾಷ್ಟ್ರಕ್ಕೆ ಒದಗಿಸಲಾಗಿತ್ತು. ಇದನ್ನೂ ಓದಿ: ಬಾಲರಾಮ ವಿಗ್ರಹಕ್ಕೆ ನೀಲವರ್ಣ ಶಿಲೆಯೇ ಆಯ್ಕೆಯಾಗಿದ್ದೇಕೆ? ವಿವರ ಇಲ್ಲಿದೆ ಬ್ರೈನ್ ಟ್ಯೂಮರ್ ಮತ್ತು ಪಾರ್ಶ್ವವಾಯುವಿಗೆ ಒಳಗಾಗಿದ್ದ ಬಾಲಕ ಗಾಫ್ ಅಲಿಫ್ ವಿಲ್ಲಿಂಗಿಲಿಯ ವಿಲ್ಮಿಂಗ್ಟನ್ ದ್ವೀಪದಿಂದ … Continue reading ಏರ್ಲಿಫ್ಟ್ಗೆ ಎಚ್ಎಎಲ್ ವಿಮಾನ ನಿರಾಕರಿಸಿದ ಮುಯಿಝು: ಮಾಲ್ಡೀವ್ಸ್ನಲ್ಲಿ ಹಾರಿಹೋಯ್ತು ಬಾಲಕನ ಪ್ರಾಣ ಪಕ್ಷಿ!
Copy and paste this URL into your WordPress site to embed
Copy and paste this code into your site to embed