ಇಬ್ಬರ ಆಸೆಗೂ ಕೊಳ್ಳಿ ಇಟ್ಟ ದಳ್ಳುರಿ: ಮೂರ್ತಿಗೂ ಇಲ್ಲ, ರಾಜ್​ಗೂ ಇಲ್ಲ ಕಾಂಗ್ರೆಸ್ ಟಿಕೆಟ್!

ಬೆಂಗಳೂರು: ರಾಜಧಾನಿಯ ದೇವರಜೀವನಹಳ್ಳಿ (ಡಿಜೆ ಹಳ್ಳಿ) ಮತ್ತು ಕಾಡುಗೊಂಡನಹಳ್ಳಿ (ಕೆಜಿ ಹಳ್ಳಿ) ಎಂಬಲ್ಲಿ ನಡೆದಿದ್ದ ಗಲಭೆ ಪ್ರಕರಣ ರಾಜ್ಯದ ಗಮನವನ್ನೇ ಸೆಳೆದಿತ್ತು. ಅದೇ ದಳ್ಳುರಿ ಪ್ರಕರಣ ಈಗ ಇಬ್ಬರು ನಾಯಕರ ಸ್ಪರ್ಧೆಯ ಆಸೆಗೆ ಕೊಳ್ಳಿ ಇಟ್ಟಿದೆ. ಪರಿಣಾಮವಾಗಿ ಕಾಂಗ್ರೆಸ್ ಟಿಕೆಟ್ ಮೂರ್ತಿಗೂ ಇಲ್ಲ ರಾಜ್​ಗೂ ಇಲ್ಲ ಎಂಬಂತಾಗಿದೆ. ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯ ಗಲಭೆ ಪ್ರಕರಣದಿಂದಾಗಿ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಸಂಪತ್ ರಾಜ್ ಹೆಸರು ರಾಜ್ಯದ್ಯಾಂತ ಕೇಳಿ ಬರಲಾರಂಭಿಸಿತ್ತು. ಕೋಮುದ್ವೇಷದ ಸ್ವರೂಪದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಮನೆಗೆ … Continue reading ಇಬ್ಬರ ಆಸೆಗೂ ಕೊಳ್ಳಿ ಇಟ್ಟ ದಳ್ಳುರಿ: ಮೂರ್ತಿಗೂ ಇಲ್ಲ, ರಾಜ್​ಗೂ ಇಲ್ಲ ಕಾಂಗ್ರೆಸ್ ಟಿಕೆಟ್!