ಎಂಎಲ್​ಎ ಟಿಕೆಟ್ ಸಿಗದಿದ್ದರೂ ಸಿಕ್ಕಿತು ಸಚಿವ ಸ್ಥಾನ!

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೂತನ ಸಚಿವರಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವವರ ಪಟ್ಟಿ ಬಹಿರಂಗಗೊಂಡಿದ್ದು, ಅಚ್ಚರಿಯೊಂದು ಕಂಡುಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದವರಿಗೆ ಕೊನೆಗೂ ಸಚಿವಸ್ಥಾನ ಸಿಕ್ಕಿದೆ. ಗಗೊಂಡಿದ್ದು, ಅಚ್ಚರಿಯೊಂದು ಕಂಡುಬಂದಿದೆ. ಇದನ್ನೂ ಓದಿ: ‘ನಿನ್ನನ್ನು, ನಿನ್ನ ಮಕ್ಕಳನ್ನು ಜೀವಸಹಿತ ಬಿಡಲ್ಲ’ ಎಂದು ಕೆಎಎಸ್​ ಅಧಿಕಾರಿಗೆ ಕೊಲೆ ಬೆದರಿಕೆ: ಡಾ.ಸಂಜಯ್ ವಿರುದ್ಧ ಎಫ್​ಐಆರ್​ ವಿಧಾನಸಭಾ ಚುನಾವಣೆ ವೇಳೆ ರಾಯಚೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿ ಆಗಿದ್ದ ಎನ್​.ಎಸ್​. ಬೋಸರಾಜು ಅವರೇ ಆ ಅದೃಷ್ಟವಂತ. ಬಳಿಕ … Continue reading ಎಂಎಲ್​ಎ ಟಿಕೆಟ್ ಸಿಗದಿದ್ದರೂ ಸಿಕ್ಕಿತು ಸಚಿವ ಸ್ಥಾನ!