ಕಟ್ಟುನಿಟ್ಟಾದ ಡಯಟ್ ಮುಳುವಾಯಿತು ; ನಟಿ ಶ್ರೀದೇವಿ ಅಕಾಲಿಕ ಮರಣದ ಬಗ್ಗೆ ಮೌನ ಮುರಿದ ಪತಿ ಬೋನಿ ಕಪೂರ್

ಬಾಲಿವುಡ್ ನಟಿ ಶ್ರೀದೇವಿ 2018ರ ಫೆ. 24ರಂದು ದುಬೈ ಹೋಟೆಲ್‌ನಲ್ಲಿ ವಿಧಿವಶರಾಗಿದ್ದರು. ಅದಾಗಿ ಐದು ವರ್ಷಗಳ ಬಳಿಕವೂ ಅವರ ಸಾವಿನ ಸುತ್ತ ಹಲವು ಊಹಾಪೋಹಗಳು ಮನೆ ಮಾಡಿವೆ. ಇದೀಗ ಶ್ರೀದೇವಿ ಪತಿ ನಿರ್ಮಾಪಕ ಬೋನಿ ಕಪೂರ್, ಮೊದಲ ಬಾರಿಗೆ ಅವರ ಸಾವಿನ ಬಗ್ಗೆ ಮೌನ ಮುರಿದಿದ್ದಾರೆ. ಎಲ್ಲ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ. ಇದನ್ನೂ ಓದಿ : ‘VD 12’ ಚಿತ್ರದಲ್ಲಿ ಶ್ರೀಲೀಲಾ ಬದಲಿಗೆ ರಶ್ಮಿಕಾ ಮಂದಣ್ಣ?; ಅಸಲಿ ಸಂಗತಿ ಹೇಳುವುದೇನು? ‘ಶ್ರೀದೇವಿ ತೆರೆಯ ಮೇಲೆ ಚೆನ್ನಾಗಿ ಕಾಣಬೇಕೆಂದು … Continue reading ಕಟ್ಟುನಿಟ್ಟಾದ ಡಯಟ್ ಮುಳುವಾಯಿತು ; ನಟಿ ಶ್ರೀದೇವಿ ಅಕಾಲಿಕ ಮರಣದ ಬಗ್ಗೆ ಮೌನ ಮುರಿದ ಪತಿ ಬೋನಿ ಕಪೂರ್