ಬೊಮ್ಮಾಯಿ ದೆಹಲಿ ಭೇಟಿ : ಅಮಿತ್​ ಷಾರೊಂದಿಗಿನ ಚರ್ಚೆ ವಿವರ ಬಿಚ್ಚಿಟ್ಟ ಗೃಹ ಸಚಿವ

ಬೆಂಗಳೂರು: ಕರೊನಾ ಸೋಂಕಿನ ವಿರುದ್ಧ ಸಮರ ಸಾರಿರುವ ಹೊತ್ತಿನಲ್ಲಿ ರಾಜಕೀಯ ವಿಚಾರ ಪ್ರಸ್ತಾಪವೂ ಆಗಿಲ್ಲ, ನಾಯಕತ್ವ ಬದಲಾವಣೆ ಕುರಿತು ಚರ್ಚೆಯಾಯಿತು ಎಂದು ಹೇಳುವುದೂ ಸರಿಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ತಮ್ಮ ದೆಹಲಿ ಭೇಟಿಯ ಬಗೆಗಿನ ಊಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದರು. ಸಿಎಂ ಬಿಎಸ್​​ವೈ ನಿವಾಸದ ಬಳಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಬೊಮ್ಮಾಯಿ, ದೆಹಲಿ ಭೇಟಿ ಉದ್ದೇಶ ಹಾಗೂ ಚರ್ಚಿತ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. “ನಾಯಕತ್ವ ಬದಲಾವಣೆ ಕುರಿತು ಚರ್ಚಿಸುವುದಕ್ಕಾಗಿ ವರಿಷ್ಠರು ತಮ್ಮನ್ನು ಕರೆಯಿಸಿಕೊಂಡಿದ್ದರು … Continue reading ಬೊಮ್ಮಾಯಿ ದೆಹಲಿ ಭೇಟಿ : ಅಮಿತ್​ ಷಾರೊಂದಿಗಿನ ಚರ್ಚೆ ವಿವರ ಬಿಚ್ಚಿಟ್ಟ ಗೃಹ ಸಚಿವ