ಎಲ್​ಗಾರ್ ಪರಿಷದ್​ ಪ್ರಕರಣದ ಆರೋಪಿ ಗೌತಮ್ ನವಲಖಗೆ ಜಾಮೀನು ಇಲ್ಲ

ಮುಂಬೈ: ಎಲ್​ಗಾರ್​ ಪರಿಷದ್ ಪ್ರಕರಣದಲ್ಲಿ ಆರೋಪಿಯಾಗಿರುವ ಗೌತಮ್ ನವಲಖ ಅವರಿಗೆ ಜಾಮೀನು ನಿರಾಕರಿಸಿದ್ದ ನ್ಯಾಷನಲ್ ಇನ್​ವೆಸ್ಟಿಗೇಷನ್ ಏಜೆನ್ಸಿ(ಎನ್​ಐಎ)ಯ ಸ್ಪೆಷಲ್ ಕೋರ್ಟ್​ನ ಆದೇಶದ ವಿರುದ್ಧದ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ. 2017ರ ಡಿಸೆಂಬರ್​ 31 ರಂದು ಪುಣೆಯಲ್ಲಿ ನಡೆದ ಎಲ್​ಗಾರ್ ಪರಿಷದ್​ ಎಂಬ ಸಮ್ಮೇಳನವು ಮಾರನೆಯ ದಿನ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿತ್ತು ಎಂದು ಪುಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಸಮ್ಮೇಳನವನ್ನು ಆಯೋಜಿಸಿದ ಹಲವು ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಈ ರೀತಿಯಾಗಿ ನಕ್ಸಲರೊಂದಿಗೆ ಲಿಂಕ್ … Continue reading ಎಲ್​ಗಾರ್ ಪರಿಷದ್​ ಪ್ರಕರಣದ ಆರೋಪಿ ಗೌತಮ್ ನವಲಖಗೆ ಜಾಮೀನು ಇಲ್ಲ