ಪ್ರಕೃತಿ ಮಡಿಲಲ್ಲಿ ಅರಳುವ ಚಿತ್ರಗಳು
ಹರಿಪ್ರಸಾದ್ ನಂದಳಿಕೆ ಶಿರ್ವ ಚಿತ್ರಕಲಾ ಕೇಂದ್ರದಲ್ಲಿ ಕುಳಿತು ವಿವಿಧ ಕಲಾಕೃತಿಗಳನ್ನು ಚಿತ್ರ ಕಲಾವಿದರು ಬಿಡಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆಯಲ್ಲಿ ಪ್ರಕೃತಿಯಲ್ಲಿ, ರಸ್ತೆ ಬದಿಯಲ್ಲಿ ಹಾಗೂ ವಿವಿಧ ಸ್ಥಳದಲ್ಲಿ ಕುಳಿತು ಮಕ್ಕಳು ಸುಂದರ ಚಿತ್ರಗಳನ್ನು ಬಿಡುಸುತ್ತಿದ್ದು ಚಿತ್ರಕಲೆ ಪ್ರಿಯರ ಮನ ಗೆದ್ದಿದೆ. ಶಿರ್ವ ಸಮೀಪದ ಪಾಂಬೂರಿನಲ್ಲಿ 2012ರಲ್ಲಿ ಸ್ಥಾಪನೆಯಾದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವಾದ ’ಪರಿಚಯ’ ಸಂಸ್ಥೆಯ ಆಶ್ರಯದಲ್ಲಿ ನಿಸರ್ಗ ಚಿತ್ರಣ ವಸತಿ ಶಿಬಿರ ನಡೆಯುತ್ತಿದ್ದು, ಮಂಗಳೂರಿನ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ಸುಮಾರು 30 ವಿದ್ಯಾರ್ಥಿಗಳು … Continue reading ಪ್ರಕೃತಿ ಮಡಿಲಲ್ಲಿ ಅರಳುವ ಚಿತ್ರಗಳು
Copy and paste this URL into your WordPress site to embed
Copy and paste this code into your site to embed