ಸಿಎಸ್​ಕೆ ಸೋಲಿಗೆ ಧೋನಿಯನ್ನು ದೂಷಿಸಿ; ಎಲ್​ಎಸ್​ಜಿ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ

ಚೆನ್ನೈ: ಏಪ್ರಿಲ್​ 23ರಂದು ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 39ನೇ ಐಪಿಎಲ್​ ಪಂದ್ಯದಲ್ಲಿ ಹಾಕಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​​ಗೆ ಕೆ.ಎಲ್. ರಾಹುಲ್ ಸಾರಥ್ಯದ ಲಖನೌ ಸೂಪರ್​ಜೈಂಟ್ಸ್​ ತಂಡವು ಮಾರ್ಕಸ್​ ಸ್ಟೋಯಿನಿಸ್​ ಶತಕದ ಬಲದಿಂದ ಸೋಲುಣಿಸುವಲ್ಲಿ ಯಶಸ್ವಿಯಾಗಿತ್ತು. ಪಂದ್ಯದ ಬಳಿಕ ಹಲವರು ಚೆನ್ನೈ ಸೂಪರ್​ಕಿಂಗ್ಸ್​​ ಪ್ರದರ್ಶನದ ಬಗ್ಗೆ ಅಪಸ್ವರ ತೆಗೆದಿದ್ದು, ಇದೀಗ ಮಾಜಿ ಕ್ರಿಕೆಟಿಗರೊಬ್ಬರು ಚೆನ್ನೈ ಸೋಲಿಗೆ ಎಂ.ಎಸ್. ಧೋನಿ ಕಾರಣ ಎಂದು ದೂಷಿಸಿದ್ದಾರೆ. ಚೆನ್ನೈ ಸೂಪರ್​ಕಿಂಗ್ಸ್​ ಸೋಲಿನ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು, … Continue reading ಸಿಎಸ್​ಕೆ ಸೋಲಿಗೆ ಧೋನಿಯನ್ನು ದೂಷಿಸಿ; ಎಲ್​ಎಸ್​ಜಿ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ