ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

ಬೆಂಗಳೂರು: ಬಾಳೆಹಣ್ಣು ಅಂದ್ರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಭರ್ಜರಿ ಭೋಜನವಾದ ಮೇಲೆ ಒಂದೆರೆಡು ಬಾಳೆಹಣ್ಣು ತಿಂದರೆ, ಊಟ ಸಲಿಸಾಗಿ ಜೀರ್ಣವಾಗುತ್ತದೆ ಎಂಬುದು ಈ ಹಿಂದಿನಿಂದಲೂ ನಮ್ಮ ಪೂರ್ವಜರು ಹೇಳಿಕೊಂಡು ಬಂದಂತಹ ಮಾತು. ಅದು ನಿಜವೂ ಹೌದು. ಯಾವುದೇ ಶುಭಕಾರ್ಯಕ್ಕೆ ಆಗಲಿ, ಕಾರ್ಯಕ್ರಮಗಳೇ ಆಗಲಿ ಅಲ್ಲಿ ಬಾಳೆಹಣ್ಣು ಹೆಚ್ಚಾಗಿ ಬಳಕೆಯಲ್ಲಿ ಇರುತ್ತವೆ. ಇದನ್ನೂ ಓದಿ: ಹ್ಯಾಟ್ರಿಕ್ ಸರದಾರ ಜಿಗಜಿಣಗಿ ಗೆಲುವು ಕಸಿಯುವರೇ ಆಲಗೂರ? ಹಿರಿಯರಿಂದ ಹಿಡಿದು ಮಕ್ಕಳವರೆಗೂ ಬಾಳೆಹಣ್ಣಿನ ಸೇವನೆ ದಿನಚರಿಯ ಭಾಗವಾಗಿದೆ. ದಿನನಿತ್ಯ ಒಂದು ಅಥವಾ ಎರಡು ಪಚ್ಚು … Continue reading ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ