ಮಾಟ ಮಾಡಿದ್ದಾಳೆಂಬ ಅನುಮಾನದ ಮೇಲೆ 65 ವರ್ಷದ ವೃದ್ಧೆಯ ದಾರುಣ ಹತ್ಯೆ..

ರಾಂಚಿ: ಮಾಟ ಮಾಡಿದ್ದಾಳೆ ಎಂಬ ಅನುಮಾನದ ಮೇಲೆ 65 ವರ್ಷದ ವೃದ್ಧೆಯನ್ನು ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಝಾರ್ಖಂಡ್​​ನ ರಾಜಧಾನಿ ರಾಂಚಿ ಬಳಿಯ ಸರ್ಜಾಮಕೈರ್ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಕೇವಲ 6000ರೂ.ಗೆ ಮಗುವಿನ ಮಾರಾಟಕ್ಕೆ ಯತ್ನಿಸಿದ ಹೆತ್ತ ತಾಯಿ.. ಮೃತ ಮಹಿಳೆಯನ್ನು ಮುಘಲಿ ದೇವಿ ಎಂದು ಗುರುತಿಸಲಾಗಿದ್ದು, ಮಂಗಲ್​ ಮುಂಡಾ ಎಂಬಾತನೇ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ವಾಮಾಚಾರದ ಆರೋಪದ ಮೇಲೆ ವೃದ್ಧೆಯು ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದ್ದು, … Continue reading ಮಾಟ ಮಾಡಿದ್ದಾಳೆಂಬ ಅನುಮಾನದ ಮೇಲೆ 65 ವರ್ಷದ ವೃದ್ಧೆಯ ದಾರುಣ ಹತ್ಯೆ..