ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಏನಿರಬಹುದು ಆಶ್ವಾಸನೆಗಳು?

ಬೆಂಗಳೂರು: ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ನಡೆಯಲಿದ್ದು ಬಿಜೆಪಿ ಇನ್ನೂ ಕಾಂಗ್ರೆಸ್ ಹಾಗೂ ಜೆಡಿಎಸ್​ ರೀತಿಯಲ್ಲಿ ಯಾವುದೇ ಆಶ್ವಾಸನೆಗಳನ್ನು ನೀಡದೇ ಇದ್ದುದರಿಂದ ಭಾರಿ ಕುತೂಹಲ ಉಂಟಾಗಿದೆ. ಇದರಿಂದಾಗಿ ಕೈ ಹಾಗೂ ತೆನೆಗಿಂತ ಬಿಜೆಪಿಯ ಪ್ರಣಾಳಿಕೆ ಭಿನ್ನವಾಗಿರಲಿದೆಯಾ ಎಂಬ ಅನುಮಾನವೂ ಎದ್ದಿದೆ. ನಡ್ಡಾರಿಂದ ಬಿಡುಗಡೆ ಬೆಳಗ್ಗೆ 10 ಗಂಟೆಗೆ ಖಾಸಗಿ ಹೋಟೆಲ್​ನಲ್ಲಿ ಜೆಪಿ ನಡ್ಡಾರಿಂದ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಈಗಾಗಲೇ 5 ಗ್ಯಾರಂಟಿಗಳ ಮೂಲಕ ಬಹುತೇಕ ಪ್ರಣಾಳಿಕೆಯ ಅಂಶವನ್ನು ಕಾಂಗ್ರೆಸ್ ಬಹಿರಂಗಗೊಳಿಸಿದ್ದು ಪಂಚ ರತ್ನ ಯೋಜನೆಗಳ ಪ್ರಣಾಳಿಕೆಯನ್ನು ಈಗಾಗಲೇ ಜೆಡಿಎಸ್ … Continue reading ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಏನಿರಬಹುದು ಆಶ್ವಾಸನೆಗಳು?