ಮಂಗಳೂರು ಕುಕ್ಕರ್ ಬ್ಲಾಸ್ಟ್ ಹಾಗೂ ಕಾಂಗ್ರೆಸ್ ನಡುವೆ ನೇರ ಸಂಬಂಧ ಇದೆ ಎಂದ ಬಿಜೆಪಿ..!

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಶಾರೀಕ್ ಬಳಿ ಇದ್ದ ಸ್ಫೋಟಕದ ಸಾಮರ್ಥ್ಯ ತಿಳಿದು ಅನೇಕರು ದಂಗಾಗಿದ್ದರು. ಈತನಿಂದಾಗಿ ಮೈಸೂರು ನಗರದ ಅನೇಕ ಬಾಡಿಗೆದಾರರು ಪೊಲೀಸರಿಗೆ ದಾಖಲೆ ಸಲ್ಲಿಸಲು ಅತ್ತಿಂದಿತ್ತ ಓಡಾಡಬೇಕಾಯಿತು. ಇಂತಹ ಗಂಭಿರ ಸ್ವರೂಪದ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇದೆ ಎಂದು ಈಗ ಬಿಜೆಪಿ ಹೇಳಿದೆ. ತನ್ನ ಟ್ವಿಟರ್ ಖಾತೆಯಲ್ಲಿ ರಾಜ್ಯ ಬಿಜೆಪಿ, ‘ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್ ಕಾರ್ಯದರ್ಶಿ ತಾಜುದ್ದೀನ್ ಎಂಬವನ ಪುತ್ರ ಈಗ ಕುಕ್ಕರ್ ಬ್ಲಾಸ್ಟ್ … Continue reading ಮಂಗಳೂರು ಕುಕ್ಕರ್ ಬ್ಲಾಸ್ಟ್ ಹಾಗೂ ಕಾಂಗ್ರೆಸ್ ನಡುವೆ ನೇರ ಸಂಬಂಧ ಇದೆ ಎಂದ ಬಿಜೆಪಿ..!