ಕಡಲೂರಲ್ಲಿ ಬಿಜೆಪಿ ಸವಾಲಿಗೆ ಕೈ ಸಜ್ಜು
ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾಗಿ ಹಾಲಿ ಸಂಸದರ ಹೆಸರೇ ಮುಂಚೂಣಿಯಲ್ಲಿದ್ದರೂ ಅವರ ಬಗ್ಗೆ ಅಸಮಾಧಾನ ಜೋರಾಗಿದೆ. ಒಂದೊಮ್ಮೆ ಟಿಕೆಟ್ ಸಿಗದಿದ್ದರೆ ಕ್ಯಾ.ಬೃಜೇಶ್ ಚೌಟ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್ನಿಂದ ವಿನಯಕುಮಾರ್ ಸೊರಕೆ ಮತ್ತು ಕೆಪಿಸಿಸಿ ಕಾರ್ಯದರ್ಶಿ ಆರ್.ಪದ್ಮರಾಜ್ ಹೆಸರು ಕೆಪಿಸಿಸಿಗೆ ರವಾನೆಯಾಗಿದೆ. | ಪಿ .ಬಿ.ಹರೀಶ್ರೈ, ಮಂಗಳೂರು ಬಿಜೆಪಿಯ ಶಕ್ತಿಕೇಂದ್ರ ಎಂದೇ ಬಿಂಬಿತವಾಗಿರುವ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮೂರು ದಶಕದಿಂದ ಕಮಲ ಪಡೆಯ ಪಾರಮ್ಯ ಮುರಿಯಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ. ಸತತ 8 … Continue reading ಕಡಲೂರಲ್ಲಿ ಬಿಜೆಪಿ ಸವಾಲಿಗೆ ಕೈ ಸಜ್ಜು
Copy and paste this URL into your WordPress site to embed
Copy and paste this code into your site to embed