ಕಡಲೂರಲ್ಲಿ ಬಿಜೆಪಿ ಸವಾಲಿಗೆ ಕೈ ಸಜ್ಜು

ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾಗಿ ಹಾಲಿ ಸಂಸದರ ಹೆಸರೇ ಮುಂಚೂಣಿಯಲ್ಲಿದ್ದರೂ ಅವರ ಬಗ್ಗೆ ಅಸಮಾಧಾನ ಜೋರಾಗಿದೆ. ಒಂದೊಮ್ಮೆ ಟಿಕೆಟ್ ಸಿಗದಿದ್ದರೆ ಕ್ಯಾ.ಬೃಜೇಶ್ ಚೌಟ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್​ನಿಂದ ವಿನಯಕುಮಾರ್ ಸೊರಕೆ ಮತ್ತು ಕೆಪಿಸಿಸಿ ಕಾರ್ಯದರ್ಶಿ ಆರ್.ಪದ್ಮರಾಜ್ ಹೆಸರು ಕೆಪಿಸಿಸಿಗೆ ರವಾನೆಯಾಗಿದೆ. | ಪಿ .ಬಿ.ಹರೀಶ್​ರೈ, ಮಂಗಳೂರು ಬಿಜೆಪಿಯ ಶಕ್ತಿಕೇಂದ್ರ ಎಂದೇ ಬಿಂಬಿತವಾಗಿರುವ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮೂರು ದಶಕದಿಂದ ಕಮಲ ಪಡೆಯ ಪಾರಮ್ಯ ಮುರಿಯಲು ಕಾಂಗ್ರೆಸ್​ಗೆ ಸಾಧ್ಯವಾಗಿಲ್ಲ. ಸತತ 8 … Continue reading ಕಡಲೂರಲ್ಲಿ ಬಿಜೆಪಿ ಸವಾಲಿಗೆ ಕೈ ಸಜ್ಜು