ಬಿಜೆಪಿ ಸಂಸದರನ್ನು ಥಳಿಸಿದ ಜನ: ಕಾಂಗ್ರೆಸ್ ನಾಯಕರ ಚಿತಾವಣೆ ಆರೋಪ
ಲಖನೌ: ಆರೋಗ್ಯ ಶಿಬಿರವೊಂದಕ್ಕೆ ನೆರೆದಿದ್ದ ಜನರು ಬಿಜೆಪಿ ಸಂಸದ ಸಂಗಂ ಲಾಲ್ ಗುಪ್ತ ಅವರನ್ನು ಥಳಿಸಿ, ಪಕ್ಷದ ಇತರ ಕಾರ್ಯಕರ್ತರನ್ನು ತಳ್ಳಾಡಿರುವ ಘಟನೆ ಉತ್ತರಪ್ರದೇಶದ ಪ್ರತಾಪಗಡದಲ್ಲಿ ಶನಿವಾರ ನಡೆದಿದೆ. ಥಳಿತಕ್ಕೊಳಗಾಗಿ ತಮ್ಮ ಕಾರಿನಲ್ಲಿ ಸ್ಥಳದಿಂದ ತೆರಳುತ್ತಿದ್ದ ಸಂಸದರ ವಾಹನದ ಮೇಲೆ ಹಲವು ಜನರು ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಹಿರಿಯ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಮತ್ತು ಅವರ ಮಗಳು ಶಾಸಕಿ ಆರಾಧನಾ ಮಿಶ್ರ ಅವರೇ ಚಿತಾವಣೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಅವರ … Continue reading ಬಿಜೆಪಿ ಸಂಸದರನ್ನು ಥಳಿಸಿದ ಜನ: ಕಾಂಗ್ರೆಸ್ ನಾಯಕರ ಚಿತಾವಣೆ ಆರೋಪ
Copy and paste this URL into your WordPress site to embed
Copy and paste this code into your site to embed