ಬಿಜೆಪಿ ಸಂಸದರನ್ನು ಥಳಿಸಿದ ಜನ: ಕಾಂಗ್ರೆಸ್​ ನಾಯಕರ ಚಿತಾವಣೆ ಆರೋಪ

ಲಖನೌ: ಆರೋಗ್ಯ ಶಿಬಿರವೊಂದಕ್ಕೆ ನೆರೆದಿದ್ದ ಜನರು ಬಿಜೆಪಿ ಸಂಸದ ಸಂಗಂ ಲಾಲ್​ ಗುಪ್ತ ಅವರನ್ನು ಥಳಿಸಿ, ಪಕ್ಷದ ಇತರ ಕಾರ್ಯಕರ್ತರನ್ನು ತಳ್ಳಾಡಿರುವ ಘಟನೆ ಉತ್ತರಪ್ರದೇಶದ ಪ್ರತಾಪಗಡದಲ್ಲಿ ಶನಿವಾರ ನಡೆದಿದೆ. ಥಳಿತಕ್ಕೊಳಗಾಗಿ ತಮ್ಮ ಕಾರಿನಲ್ಲಿ ಸ್ಥಳದಿಂದ ತೆರಳುತ್ತಿದ್ದ ಸಂಸದರ ವಾಹನದ ಮೇಲೆ ಹಲವು ಜನರು ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಹಿರಿಯ ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಮಗಳು ಶಾಸಕಿ ಆರಾಧನಾ ಮಿಶ್ರ ಅವರೇ ಚಿತಾವಣೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಅವರ … Continue reading ಬಿಜೆಪಿ ಸಂಸದರನ್ನು ಥಳಿಸಿದ ಜನ: ಕಾಂಗ್ರೆಸ್​ ನಾಯಕರ ಚಿತಾವಣೆ ಆರೋಪ