ಬಿಎಸ್​​ವೈ ನಿವಾಸಕ್ಕೆ ಶಾಸಕರ ನಿಯೋಗ ! ಯೋಗೇಶ್ವರ್​ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ಬೆಂಗಳೂರು : ಸಿಎಂ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡಿರುವ ಸಚಿವ ಸಿ.ಪಿ.ಯೋಗೇಶ್ವರ್ ಅವರ ನಡೆ ಬಗ್ಗೆ ಸಿಎಂ ಆಪ್ತ ಶಾಸಕರ ಟೀಂ ಕೆಂಗಣ್ಣು ತೋರಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಡಾ‌.ಶಿವರಾಜ್ ಪಾಟೀಲ್, ಬಸವರಾಜ ಧಡೆಸುಗೂರು, ರಾಜೂ ಗೌಡ, ಬೆಳ್ಳಿ ಪ್ರಕಾಶ್, ನಿರಂಜನ ಕುಮಾರ್ ಮುಂತಾಗಿ 15 ಕ್ಕೂ ಹೆಚ್ಚು ಬಿಜೆಪಿ ಶಾಸಕರ ನಿಯೋಗ ಇಂದು ಸಿಎಂ ನಿವಾಸಕ್ಕೆ ತೆರಳಿ, ಯೋಗೇಶ್ವರ್​ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದೆ ಎನ್ನಲಾಗಿದೆ. ಸಿಎಂ ಅಧಿಕೃತ ನಿವಾಸ … Continue reading ಬಿಎಸ್​​ವೈ ನಿವಾಸಕ್ಕೆ ಶಾಸಕರ ನಿಯೋಗ ! ಯೋಗೇಶ್ವರ್​ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ