VIDEO | ‘ಎಲೆಕೋಸು’ ವಿಚಾರಕ್ಕೆ ಬಿಜೆಪಿ ನಾಯಕನಿಂದ ಸರ್ಕಾರಿ ಅಧಿಕಾರಿಗೆ ಹೊಡೆತ!

ಉತ್ತರ ಪ್ರದೇಶ: ಬಿಜೆಪಿ ನಾಯಕ ಪಂಕಜ್ ದೀಕ್ಷಿತ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಅಲೋಕ್ ಸಿಂಗ್ ನಡುವೆ ವಾಗ್ವಾದ ನಡೆದಿದ್ದು, ಬಾರಾಬಂಕಿಯಲ್ಲಿರುವ ಹೈದರ್‌ಗಢ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿದ್ದ ಕೃಷಿ ಮೇಳದಲ್ಲಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಸದ್ಯ ಇವರಿಬ್ಬರು ಹೊಡೆದಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಿದ್ದು, ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಬಿಜೆಪಿ ನಾಯಕ ಪಂಕಜ್ ದೀಕ್ಷಿತ್ ಅಧಿಕಾರಿಗೆ ಮೈದಾನದಲ್ಲಿ ಹೊಡೆಯುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಬನವಾಸಿಯಲ್ಲಿ ಸಿಎಂ ಸಾಗುವ ದಾರಿಯುದ್ದಕ್ಕೂ ಕಂಡು … Continue reading VIDEO | ‘ಎಲೆಕೋಸು’ ವಿಚಾರಕ್ಕೆ ಬಿಜೆಪಿ ನಾಯಕನಿಂದ ಸರ್ಕಾರಿ ಅಧಿಕಾರಿಗೆ ಹೊಡೆತ!