ಪಟೇಲರ ಹುಟ್ಟೂರಲ್ಲಿ ಬಿಜೆಪಿಯತ್ತ ಒಲವೇಕೆ?: ಗುಜರಾತ್ ಕಣ, ವಿಜಯವಾಣಿ ಪ್ರತ್ಯಕ್ಷ ಚಿತ್ರಣ..
| ರಾಘವ ಶರ್ಮ ನಿಡ್ಲೆ ದೆಹಲಿಗುಜರಾತಿನ ಖೇಡಾ ಜಿಲ್ಲೆಯ ನಡಿಯಾದ್ಗೆ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. 1875ರಲ್ಲಿ ಭಾರತದ ಉಕ್ಕಿನ ಮನುಷ್ಯ, ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಜನಿಸಿದ್ದು ಇದೇ ಪಟ್ಟಣದಲ್ಲಿ. ಸೋದರಮಾವ ದುಂಗರ್ಭಾಯಿ ಪಟೇಲ್ ಮನೆಯಲ್ಲಿ ಜನಿಸಿದ ವಲ್ಲಭರು, ಪ್ರಾಥಮಿಕ ಶಿಕ್ಷಣವನ್ನು ಇಲ್ಲೇ ಪೂರ್ಣಗೊಳಿಸಿ, ನಂತರ ಕುಟುಂಬದೊಂದಿಗೆ ಸುಮಾರು 30 ಕಿಮೀ ದೂರದಲ್ಲಿರುವ ಆನಂದ್ ಜಿಲ್ಲೆ (ವಿಧಾನಸಭೆ) ವ್ಯಾಪ್ತಿಯ ಕರಮ್ದ್ನಲ್ಲಿ ನೆಲೆಸಿದ್ದರು. ಗುಜರಾತ್ ರಾಜಕಾರಣಿಗಳಿಗೆ ನಡಿಯಾದ್ ಅಚ್ಚುಮೆಚ್ಚಿನ ಸ್ಥಳ. ಪ್ರತಿ ಚುನಾವಣೆ ಸಂದರ್ಭದಲ್ಲಿ ಸುತ್ತಮುತ್ತಲಿನ … Continue reading ಪಟೇಲರ ಹುಟ್ಟೂರಲ್ಲಿ ಬಿಜೆಪಿಯತ್ತ ಒಲವೇಕೆ?: ಗುಜರಾತ್ ಕಣ, ವಿಜಯವಾಣಿ ಪ್ರತ್ಯಕ್ಷ ಚಿತ್ರಣ..
Copy and paste this URL into your WordPress site to embed
Copy and paste this code into your site to embed