ಯಾವುದೇ ಕಾರಣಕ್ಕೂ ಡಿಕೆಶಿ ಬಿಜೆಪಿಗೆ ಬರೋದು ಬೇಡ್ವೇ ಬೇಡ: ಸಚಿವ ಅಶ್ವಥ ನಾರಾಯಣ್​ ಆಕ್ರೋಶ

ಬೆಂಗಳೂರು: ನಮ್ಮ ಪಕ್ಷಕ್ಕೆ ಡಿ.ಕೆ.ಶಿವಕುಮಾರ್​ ಬರೋದು ಬೇಡ. ಅವರ ನಡವಳಿಕೆ ಎಂತಹದ್ದು ಎಂದು ಎಲ್ಲರಿಗೂ ಗೊತ್ತಿದೆ. ಡಿಕೆಶಿ ಅಂತ ವ್ಯಕ್ತಿ ಬಿಜೆಪಿಗೆ ಬರೋದು ಬೇಡವೇ ಬೇಡ… ಎಂದು ಸಚಿವ ಡಾ.ಅಶ್ವಥ ನಾರಾಯಣ್​ ಕಿಡಿಕಾರಿದರು. ಬಿಜೆಪಿಗೆ ವಲಸೆ ಹೋದ ನಾಯಕರನ್ನು ಮತ್ತೆ ಕಾಂಗ್ರೆಸ್​ಗೆ ಬರುವಂತೆ ಡಿಕೆಶಿ ಮುಕ್ತ ಆಹ್ವಾನ ನೀಡಿದ್ದರು. ಇದಕ್ಕೆ ಟಾಂಗ್​ ಕೊಟ್ಟಿದ್ದ ಸಚಿವ ಮುನಿರತ್ನ, ನೀವೇ ಬಿಜೆಪಿಗೆ ಬನ್ನಿ ಎಂದು ಆಹ್ವಾನಿಸಿದ್ದರು. ಈ ಆಹ್ವಾನಕ್ಕೆ ವಿರೋಧ ವ್ಯಕ್ತಪಡಿಸಿದ ಅಶ್ವಥ ನಾರಾಯಣ್​, ಯಾವುದೇ ಕಾರಣಕ್ಕೂ ಡಿಕೆಶಿ ಬಿಜೆಪಿಗೆ … Continue reading ಯಾವುದೇ ಕಾರಣಕ್ಕೂ ಡಿಕೆಶಿ ಬಿಜೆಪಿಗೆ ಬರೋದು ಬೇಡ್ವೇ ಬೇಡ: ಸಚಿವ ಅಶ್ವಥ ನಾರಾಯಣ್​ ಆಕ್ರೋಶ