ಮಂಜುಳಾ ಲಿಂಬಾವಳಿ ಪರ ಕರಪತ್ರ ಹಂಚಿದ ಗ್ರಾಪಂ ಅಧ್ಯಕ್ಷ
ಮಹದೇವಪುರ: ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಪರ ಬಿದರಹಳ್ಳಿ ಗ್ರಾಪಂ ಅಧ್ಯ ಬಿ.ಜಿ. ರಾಜೇಶ್ ಮನೆ&ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಪ್ರಚಾರ ನಡೆಸಿದರು. ಇದನ್ನೂ ಓದಿ: 25 ಸಾವಿರ ಮತಗಳಿಂದ ಗೆಲುವು ಸಾಧಿಸುವೆ: ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ವಿಶ್ವಾಸ ನಂತರ ಮಾತನಾಡಿದ ರಾಜೇಶ್, ಹಾಲಿ ಶಾಸಕ ಅರವಿಂದ ಲಿಂಬಾವಳಿ ಅವರು ಸರ್ವಜನಾಂಗದ ಅಭಿವೃದ್ಧಿ ಧ್ಯೇಯ ಹೊಂದಿರುವರು. ಅವರು ಕೈಗೊಂಡಿರುವ ಅಭಿವೃದ್ಧಿಗೆ ಹಾಗೂ ಡಬಲ್ ಇಂಜಿನ್ ಸರ್ಕಾರದ ಮಹತ್ತರ ಯೋಜನೆಗಳ … Continue reading ಮಂಜುಳಾ ಲಿಂಬಾವಳಿ ಪರ ಕರಪತ್ರ ಹಂಚಿದ ಗ್ರಾಪಂ ಅಧ್ಯಕ್ಷ
Copy and paste this URL into your WordPress site to embed
Copy and paste this code into your site to embed