ಪಕ್ಷಾಂತರ ಮಾಡಿದ್ದೇ ಜಯಪ್ರಕಾಶ್​ ಹೆಗ್ಡೆ ಸಾಧನೆ

ಉಡುಪಿ: ಬಿಜೆಪಿ ಸರ್ಕಾರದ ಅವಧಿಯ ಸಾಧನೆಗಳನ್ನು ತನ್ನದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತ, ಯಾವುದೇ ತತ್ವ ಸಿದ್ಧಾಂತವೂ ಇಲ್ಲದೆ ಅಧಿಕಾರದ ಲಾಲಸೆಯಿಂದ ಪಕ್ಷದಿಂದ ಪಕ್ಷಕ್ಕೆ ಹಾರಿದ್ದೇ ಜಯಪ್ರಕಾಶ್​ ಹೆಗ್ಡೆ ಅವರ ಸಾಧನೆಯಾಗಿದೆ ಎಂದು ಕಾಪು ಮಾಜಿ ಶಾಸಕ ಲಾಲಾಜಿ ಆರ್​. ಮೆಂಡನ್​ ಟೀಕಿಸಿದ್ದಾರೆ. ಉಡುಪಿ ತಾಲೂಕಿನ ಹಿರಿಯಡ್ಕದ ದೇವಾಡಿಗರ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಹಿರಿಯಡ್ಕ ಮಹಾ ಶಕ್ತಿಕೇಂದ್ರ ವ್ಯಾಪ್ತಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಹಾಸ್ಯಾಸ್ಪದ ಸಂಗತಿ ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಮಲ್ಪೆ ಬಂದರು ಮತ್ತು ಹೆಜಮಾಡಿ … Continue reading ಪಕ್ಷಾಂತರ ಮಾಡಿದ್ದೇ ಜಯಪ್ರಕಾಶ್​ ಹೆಗ್ಡೆ ಸಾಧನೆ