ವಾಯುಸೇನೆಯ ಬಲಾಢ್ಯ ರಫೇಲ್​ ಯುದ್ಧ ವಿಮಾನಗಳಿಗೆ ಎದುರಾಗಿದೆ ಆಪತ್ತು…!

ಅಂಬಾಲಾ(ಹರಿಯಾಣಾ): ಫ್ರಾನ್ಸ್​ ನಿರ್ಮಿತ ಯುದ್ಧ ವಿಮಾನ ರಫೇಲ್​ ಸೇರ್ಪಡೆಯಾಗಿರುವುದು ಭಾರತೀಯ ವಾಯುಪಡೆಗೆ ಭಾರಿ ಬಲವನ್ನೇ ತಂದಿದೆ. ಜತೆಗೆ, ನೆರೆ ರಾಷ್ಟ್ರಗಳಲ್ಲಿ ಭೀತಿಯನ್ನು ಮೂಡಿಸಿದೆ. ಅಂಥ ವಿಮಾನಗಳಿಗೆ ಈಗ ಆಪತ್ತು ಎದುರಾಗಿದೆ. ಹೌದು…! ವಿಮಾನಗಳಿಗೆ ಎದುರಾಗಿರುವ ಆಪತ್ತಿನ ಬಗ್ಗೆ ಸ್ವತಃ ಭಾರತೀಯ ವಾಯಪಡೆ ಕೂಡ ಕಳವಳ ವ್ಯಕ್ತಪಡಿಸಿದೆ. ವಿಮಾನಗಳಿಗೆ ಎದುರಾಗಿರುವ ಕಂಟಕದ ಬಗ್ಗೆ ವಾಯುಪಡೆಯ ಪರಿವೀಕ್ಷಣೆ ಹಾಗೂ ಸುರಕ್ಷತಾ ವಿಭಾಗದ ಮಹಾ ನಿರ್ದೇಶಕ ಏರ್​ ಮಾರ್ಷಲ್​ ಮಾನವೇಂದ್ರ ಸಿಂಗ್​ ಅವರು ಹರಿಯಾಣ ಮುಖ್ಯ ಕಾರ್ಯದರ್ಶಿ ಕೇಸ್ನಿ ಆನಂದ್​ ಅರೋರಾಗೆ … Continue reading ವಾಯುಸೇನೆಯ ಬಲಾಢ್ಯ ರಫೇಲ್​ ಯುದ್ಧ ವಿಮಾನಗಳಿಗೆ ಎದುರಾಗಿದೆ ಆಪತ್ತು…!