‘ಅಪ್ಪು ಬಯೋಪಿಕ್, ವರ್ಷಕ್ಕೊಂದು ಹಾಡು’: ಪುನೀತ್ ಅಭಿಮಾನಿಗಳಿಗೀಗ ಈ ನಿರ್ದೇಶಕರಿಂದ ‘ಸಂತೋಷ-ಆನಂದ’..

ಬೆಂಗಳೂರು: ಸ್ಯಾಂಡಲ್​ವುಡ್​ ಪವರ್ ಸ್ಟಾರ್ ನಟ ಪುನೀತ್ ರಾಜಕುಮಾರ್​ ತಮ್ಮ ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಅಜರಾಮರ. ಅವರ ನೆನಪು ಎಲ್ಲರಲ್ಲಿ ಸದಾ ಕಾಲ ಇರಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಅಪ್ಪು ಅವರ ಸಿನಿಮಾಗಳಿಂದ ಹಿಡಿದು, ಸಮಾಜ ಸೇವೆಯು ಸಹ ಯುವ ಪೀಳಿಗೆಗೆ ಪ್ರೇರಣೆ ಎಂದೇ ಹೇಳಬೇಕು. ಅಭಿಮಾನಿಗಳ ಪ್ರೀತಿಯ ಅಪ್ಪು ಅಗಲಿ 24 ದಿನಗಳು ಕಳೆದರೂ ಜನರಿಗೆ ಮಾತ್ರ ಇದು ಅರಗಿಸಿಕೊಳ್ಳಲಾಗದ ಸತ್ಯವಾಗಿದೆ. ಇದೀಗ, ಅಪ್ಪು ಅಭಿಮಾನಿಗಳ ಹೊಸ ಆಸೆಯೊಂದನ್ನು ಕನ್ನಡ ಚಿತ್ರರಂಗದ ನಿರ್ದೇಶಕ ಸಂತೋಷ್ ಆನಂದರಾಮ್​ … Continue reading ‘ಅಪ್ಪು ಬಯೋಪಿಕ್, ವರ್ಷಕ್ಕೊಂದು ಹಾಡು’: ಪುನೀತ್ ಅಭಿಮಾನಿಗಳಿಗೀಗ ಈ ನಿರ್ದೇಶಕರಿಂದ ‘ಸಂತೋಷ-ಆನಂದ’..