ಮುತ್ತಪ್ಪ ರೈ ಆಯ್ತು, ಇದೀಗ ಡಾನ್ ಜಯರಾಜ್ ಬಯೋಪಿಕ್
ಬೆಂಗಳೂರು: 80ರ ದಶಕದಲ್ಲಿ ಬೆಂಗಳೂರು ನಗರವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಜಯರಾಜ್ ಕುರಿತು ಇದುವರೆಗೂ ಸಾಕಷ್ಟು ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೇ ಇದೆ. ಆ ಸಾಲಿಗೆ ಇದೀಗ ‘ಜಾಂಟಿ ಸನ್ ಆಫ್ ಜಯರಾಜ್’ ಎಂಬ ಸಿನಿಮಾ ಸೇರ್ಪಡೆಯಾಗಿದೆ. ಈ ಚಿತ್ರವು ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದು, ನಟ-ಕೃಷಿ ಸಚಿವ ಬಿ.ಸಿ. ಪಾಟೀಲ್, ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಶುಭಕೋರಿದ್ದಾರೆ. ಇದನ್ನೂ ಓದಿ: ಮುಗಿಯಿತು ‘ಕಸ್ತೂರಿ ಮಹಲ್’ … ಮುಂದೇನು? ವಿಶೇಷವೆಂದರೆ, ಈ ಚಿತ್ರದಲ್ಲಿ ಜಯರಾಜ್ ಅವರ ಮಗ ಅಜಿತ್ ಜಯರಾಜ್ … Continue reading ಮುತ್ತಪ್ಪ ರೈ ಆಯ್ತು, ಇದೀಗ ಡಾನ್ ಜಯರಾಜ್ ಬಯೋಪಿಕ್
Copy and paste this URL into your WordPress site to embed
Copy and paste this code into your site to embed