ಉಪ್ಪಿನಂಗಡಿ: ಈ ಬೇಸಿಗೆಯಲ್ಲಿ ಸುಡುತ್ತಿರುವ ಬಿಸಿಲಿನಿಂದಾಗಿ ನೀರ ಸೆಲೆಗಳೆಲ್ಲ ಬತ್ತಿ ಹೋಗುತ್ತಿದ್ದರೆ, ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಿದ ಅಣೆಕಟ್ಟಿನಿಂದಾಗಿ ಉಪ್ಪಿನಂಗಡಿ ಪ್ರದೇಶದುದ್ದಕ್ಕೂ ಹಿನ್ನೀರು ಸಂಗ್ರಹವಾಗಿ ನೀರಿನ ಕೊರತೆ ನೀಗಿದೆ. ಬಂಟ್ವಾಳ ತಾಲೂಕು ವ್ಯಾಪ್ತಿಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಬಿಳಿಯೂರು ಎಂಬಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಣೆಕಟ್ಟಿನ ಕೆಲಸ ಪೂರ್ಣಗೊಂಡು ಜೂನ್ ತಿಂಗಳಾರಂಭದಲ್ಲಿ ಪ್ರಾಯೋಗಿಕವಾಗಿ ಅಣೆಕಟ್ಟಿನ ಗೇಟು ಅಳವಡಿಸಿ ನೀರು ಸಂಗ್ರಹಣೆಗೊಳ್ಳುವ ಪ್ರದೇಶದ ನಿಖರತೆ ಗುರುತಿಸಲಾಗಿತ್ತು. ಪ್ರಾರಂಭಿಕ ಹಂತದಲ್ಲಿ ನೆಕ್ಕಿಲಾಡಿ ಗ್ರಾಮದವರೆಗೆ … Continue reading ಬಿಳಿಯೂರು ಅಣೆಕಟ್ಟು ಜಲ ಸಮೃದ್ಧಿ
Copy and paste this URL into your WordPress site to embed
Copy and paste this code into your site to embed