ಬಿಹಾರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಸೋನಿಯಾ ಕರೆ ನಿರ್ಲಕ್ಷಿಸಿದ ನಿತೀಶ್ – ಇಂದೇ ಕ್ಲೈಮ್ಯಾಕ್ಸ್​​..!

ಪಾಟನಾ: ಲೋಕಸಭೆ ಚುನಾವಣೆಗೂ ಮುನ್ನ ಬಿಹಾರದ ರಾಜಕೀಯ ನಾಟಕೀಯವಾಗಿ ಬದಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳಿರುವ ಹೊತ್ತಿನಲ್ಲಿಯೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೆ ಬಿಜೆಪಿ ಜತೆ ಕೈಜೋಡಿಸಲು ಯತ್ನಿಸುತ್ತಿದ್ದಾರೆ ಎಂಬ ವರದಿಗಳಿವೆ. ಇದು ನಿಜವಾದರೆ ಕೇಂದ್ರದ ಪ್ರತಿಪಕ್ಷ ‘INDIA’ ಒಕ್ಕೂಟಕ್ಕೆ ಪ್ರಬಲ ಹಿನ್ನಡೆಯಾಗಲಿದೆ. ಈ ಊಹಾಪೋಹಗಳ ಮಧ್ಯೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ನಿತೀಶ್ ಅವರಿಗೆ ಕರೆ ಮಾಡಿದ್ದರು. ಆದರೆ, ಸೋನಿಯಾಗಾಂಧಿ ಅವರೊಂದಿಗೆ ಮಾತನಾಡಲು ನಿತಿಷ್​ ಕುಮಾರ್​ ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇತ್ತೀಚಿನ … Continue reading ಬಿಹಾರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಸೋನಿಯಾ ಕರೆ ನಿರ್ಲಕ್ಷಿಸಿದ ನಿತೀಶ್ – ಇಂದೇ ಕ್ಲೈಮ್ಯಾಕ್ಸ್​​..!