ಜನರು ಕಟ್ಟುತ್ತಿದ್ದ ತೆರಿಗೆ ಹಣ ಲೂಟಿ ಮಾಡುತ್ತಿದ್ದ ಸೈಬರ್ ವಂಚಕನ ಬಂಧನ!
ಶ್ರೀಕಿಗೂ ಇದೆ ಈತ ಮಾಡಿದ್ದ ಹಗರಣದ ಜತೆ ಸಂಬಂಧ! ಬೆಂಗಳೂರು: ಇದೀಗ CID ಪೊಲೀಸರು ಕರ್ನಾಟಕದ ಅತಿದೊಡ್ಡ ಸೈಬರ್ ವಂಚಕನನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ದಿಲೀಪ್ ರಾಜೇಗೌಡ ಎಂದು ಗುರುತಿಸಲಾಗಿದ್ದು ಈ ಕಾರ್ಯಾಚರಣೆಯನ್ನು ಸಿಐಡಿ ಎಸ್ಪಿ ಆಗಿರುವ ಎಂಡಿ ಶರತ್ ನೇತ್ರತ್ವದಲ್ಲಿ ನಡೆಸಲಾಗಿದೆ. ಈತ ಮಾಡಿದ್ದೇನು? ಈ ಖತರ್ನಾಕ್ ಕಿಲಾಡಿ, ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ನಲ್ಲಿನ ಲೋಪವನ್ನು ಪತ್ತೆ ಮಾಡಿದ್ದ. ಅವುಗಳನ್ನು ಬಗ್ ಎಂದು ಕರೆಯಲಾಗುತ್ತದೆ. ಆ ಬಗ್ ಮೂಲಕ ಆದಾಯ ತೆರಿಗೆ ಕಟ್ಟಿದ್ದವರಿಗೆ ಸಲ್ಲಬೇಕಿದ್ದ ಐಟಿ … Continue reading ಜನರು ಕಟ್ಟುತ್ತಿದ್ದ ತೆರಿಗೆ ಹಣ ಲೂಟಿ ಮಾಡುತ್ತಿದ್ದ ಸೈಬರ್ ವಂಚಕನ ಬಂಧನ!
Copy and paste this URL into your WordPress site to embed
Copy and paste this code into your site to embed