ಉತ್ತರ ಕರ್ನಾಟಕದ ಚಿಕ್ಕೋಡಿ ಬಳಿಯ ಸವಸುದ್ದಿ ಗ್ರಾಮದಲ್ಲಿ ಭುವನ್- ಹರ್ಷಿಕಾ!; ಕರೊನಾ ಜಾಗೃತಿ ಜತೆಗೆ ದಿನಸಿ ವಿತರಣೆ

ಬೆಂಗಳೂರು: ಭುವನಂ ಫೌಂಡೇಷನ್ ವತಿಯಿಂದ ಕಳೆದೊಂದು ತಿಂಗಳಿಂದ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರಿಗೂ ಸಹಾಯದ ಹಸ್ತ ಚಾಚುತ್ತಿರುವ ಭುವನ್ ಮತ್ತು ಹರ್ಷಿಕಾ, ಇದೀಗ ಉತ್ತರ ಕರ್ನಾಟಕದ ಭಾಗಕ್ಕೂ ತೆರಳಿದ್ದಾರೆ. ಬೆಂಗಳೂರು ಸುತ್ತಮುತ್ತ, ಕೊಡಗಿನಲ್ಲಿ ಸಾಕಷ್ಟು ಜನೋಪಕಾರಿ ಸೇವೆ ಸಲ್ಲಿಸಿದ್ದ ಈ ಜೋಡಿ ಇದೀಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸವಸುದ್ದಿ ಗ್ರಾಮದಲ್ಲಿಯೂ ಬೀಡು ಬಿಟ್ಟಿದ್ದಾರೆ. ಇದನ್ನೂ ಓದಿ: ಮೊದಲು ಮಾನವರಾಗೋಣ … ರಶ್ಮಿಕಾ ಬಗ್ಗೆ ಮಾತಾಡಿದವರ ಬಗ್ಗೆ ರಕ್ಷಿತ್ ಬೇಸರ ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ … Continue reading ಉತ್ತರ ಕರ್ನಾಟಕದ ಚಿಕ್ಕೋಡಿ ಬಳಿಯ ಸವಸುದ್ದಿ ಗ್ರಾಮದಲ್ಲಿ ಭುವನ್- ಹರ್ಷಿಕಾ!; ಕರೊನಾ ಜಾಗೃತಿ ಜತೆಗೆ ದಿನಸಿ ವಿತರಣೆ