ಈ ವರ್ಷ ನಂದೇ … ಹಾಗಂತ ಭೂಮಿ ಪೆಡ್ನೇಕರ್ ಹೇಳಿದ್ಯಾಕೆ?
ಮುಂಬೈ: ಕಳೆದ ವರ್ಷ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅಭಿನಯದ ‘ಬದಾಯಿ ದೊ’, ‘ರಕ್ಷಾ ಬಂಧನ್’ ಮತ್ತು ‘ಗೋವಿಂದ ನಾಮ್ ಮೇರಾ’ ಚಿತ್ರಗಳು ಬಿಡುಗಡೆಯಾಗಿವೆ. ಈ ಮೂರರಲ್ಲಿ ಒಂದು ಚಿತ್ರವಾದರೂ ಗೆಲ್ಲುವುದು ಬೇಡವಾ? ಅಕ್ಷಯ್ ಕುಮಾರ್, ವಿಕ್ಕಿ ಕೌಶಾಲ್ ಮತ್ತು ರಾಜ್ಕುಮಾರ್ ರಾವ್ರಂತಹ ನಟರ ಜತೆಗೆ ನಟಿಸಿದರೂ, ಅದ್ಯಾಕೋ ಮೂರರಲ್ಲಿ ಯಾವುದೇ ಚಿತ್ರಗಳೂ ಗೆಲ್ಲಲಿಲ್ಲ. ಇದನ್ನೂ ಓದಿ: ಜಾಸ್ತಿ ಮಾತಾಡಬೇಡಿ, ಜನ ಕಲ್ಲು ಹೊಡೆಯಬಹುದು … ನಾಸಿರುದ್ದೀನ್ ಷಾಗೆ ಪತ್ನಿ ಎಚ್ಚರಿಕೆ ಆದರೆ, ಈ ವರ್ಷ ಹಾಗಿರುವುದಿಲ್ಲ, ದೊಡ್ಡ … Continue reading ಈ ವರ್ಷ ನಂದೇ … ಹಾಗಂತ ಭೂಮಿ ಪೆಡ್ನೇಕರ್ ಹೇಳಿದ್ಯಾಕೆ?
Copy and paste this URL into your WordPress site to embed
Copy and paste this code into your site to embed