ಈ ವರ್ಷ ನಂದೇ … ಹಾಗಂತ ಭೂಮಿ ಪೆಡ್ನೇಕರ್​ ಹೇಳಿದ್ಯಾಕೆ?

ಮುಂಬೈ: ಕಳೆದ ವರ್ಷ ಬಾಲಿವುಡ್​ ನಟಿ ಭೂಮಿ ಪೆಡ್ನೇಕರ್​ ಅಭಿನಯದ ‘ಬದಾಯಿ ದೊ’, ‘ರಕ್ಷಾ ಬಂಧನ್​’ ಮತ್ತು ‘ಗೋವಿಂದ ನಾಮ್​ ಮೇರಾ’ ಚಿತ್ರಗಳು ಬಿಡುಗಡೆಯಾಗಿವೆ. ಈ ಮೂರರಲ್ಲಿ ಒಂದು ಚಿತ್ರವಾದರೂ ಗೆಲ್ಲುವುದು ಬೇಡವಾ? ಅಕ್ಷಯ್​ ಕುಮಾರ್​, ವಿಕ್ಕಿ ಕೌಶಾಲ್​ ಮತ್ತು ರಾಜ್​ಕುಮಾರ್​ ರಾವ್​ರಂತಹ ನಟರ ಜತೆಗೆ ನಟಿಸಿದರೂ, ಅದ್ಯಾಕೋ ಮೂರರಲ್ಲಿ ಯಾವುದೇ ಚಿತ್ರಗಳೂ ಗೆಲ್ಲಲಿಲ್ಲ. ಇದನ್ನೂ ಓದಿ: ಜಾಸ್ತಿ ಮಾತಾಡಬೇಡಿ, ಜನ ಕಲ್ಲು ಹೊಡೆಯಬಹುದು … ನಾಸಿರುದ್ದೀನ್​ ಷಾಗೆ ಪತ್ನಿ ಎಚ್ಚರಿಕೆ ಆದರೆ, ಈ ವರ್ಷ ಹಾಗಿರುವುದಿಲ್ಲ, ದೊಡ್ಡ … Continue reading ಈ ವರ್ಷ ನಂದೇ … ಹಾಗಂತ ಭೂಮಿ ಪೆಡ್ನೇಕರ್​ ಹೇಳಿದ್ಯಾಕೆ?