ಭೀಮಾತೀರದ ಮಹಾದೇವನ ಕೊಲ್ಲಲು ಬಂದದ್ದು 20 ಜನರ ಗ್ಯಾಂಗ್​! ಬೆಚ್ಚಿಬೀಳಿಸುತ್ತೆ ಗುಂಡಿನ ದಾಳಿ

ವಿಜಯಪುರ: ತಾಲೂಕಿನ ಅರಕೇರಿ ಬಳಿಯ ಕನ್ನಾಳ ಕ್ರಾಸ್​ ಬಳಿ ಸೋಮವಾರ ಮಧ್ಯಾಹ್ನ ಭೀಮಾತೀರದ ರೌಡಿಶೀಟರ್​ ಮಹಾದೇವ ಸಾಹುಕಾರ ಮೇಲಿನ ಗುಂಡಿನ ದಾಳಿಯಲ್ಲಿ ಪೆಟ್ರೋಲ್​ ಬಾಂಬ್​, ಜೀವಂತ ಗುಂಡುಗಳು, ಮಚ್ಚು, ಲಾಂಗ್, ಟಿಪ್ಪರ್​ ಲಾರಿ ಭಾರೀ ಸದ್ದು ಮಾಡಿದ್ದವು. ಘಟನೆಯಲ್ಲಿ ಸಾಹುಕಾರನ ಕಾರು​ ಚಾಲಕ ಲಕ್ಷ್ಮಣ ದಿಂಡೋರೆಗೆ ಒಂದು ಗುಂಡು ತಗುಲಿತ್ತು. ಕಾಲು ಕೂಡ ತುಂಡಾಗಿತ್ತು. ತೀವ್ರ ರಕ್ತಸ್ರಾವವಾಗಿ ಲಕ್ಷ್ಮಣ(27) ಮೃತಪಟ್ಟಿದ್ದ. ಮಹಾದೇವ ಸಾಹುಕಾರನ ದೇಹಕ್ಕೆ ಗುಂಡುಗಳು ಹೊಕ್ಕಿದ್ದವು. ಮಹಾದೇವ ಸಾಹುಕಾರ ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಲಾಯಿತು. … Continue reading ಭೀಮಾತೀರದ ಮಹಾದೇವನ ಕೊಲ್ಲಲು ಬಂದದ್ದು 20 ಜನರ ಗ್ಯಾಂಗ್​! ಬೆಚ್ಚಿಬೀಳಿಸುತ್ತೆ ಗುಂಡಿನ ದಾಳಿ