‘ಇರಲಿ ಎಚ್ಚರ! ಕಿಕ್ಕಿರಿದ ಸ್ಥಳಗಳಲ್ಲಿ ಕರೊನಾ ವೇಗವಾಗಿ ಹರಡುತ್ತದೆ’
ನವದೆಹಲಿ : ಕರೊನಾ ಅಪಾಯ ಇನ್ನೂ ಕಳೆದಿಲ್ಲವಾದರೂ, ಅದೂ ಮತ್ತೆ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಉಂಟಾಗುತ್ತಿರುವುದು ಸರ್ಕಾರದ ಆರೋಗ್ಯ ವಿಶೇಷಜ್ಞರಲ್ಲಿ ಆತಂಕ ಮೂಡಿಸಿದೆ. ನಿರ್ಬಂಧಗಳು ಕಡಿಮೆಯಾಗಿವೆ ಎಂದು ಮೈಮರೆತು ನಡೆದುಕೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ. ಕರೊನಾ ಕೇಸುಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರಿಂದ ಹಲವು ರಾಜ್ಯಗಳು ಪ್ರವಾಸ ಮತ್ತು ಸಾರ್ವಜನಿಕ ಚಟುವಟಿಕೆ ಮೇಲೆ ನಿರ್ಬಂಧಗಳನ್ನು ಸಡಿಲೀಕರಿಸಿದೆ. ಇದರಿಂದ ಪ್ರೋತ್ಸಾಹಿತರಾಗಿರುವ ಜನರು ಒಟ್ಟಾಗಿ ಮನಾಲಿ ಮಸ್ಸೂರಿಯಂತಹ ಹಿಲ್ ಸ್ಟೇಷನ್ಗಳಿಗೆ ಮತ್ತು ಇತರ ಪ್ರವಾಸಿ … Continue reading ‘ಇರಲಿ ಎಚ್ಚರ! ಕಿಕ್ಕಿರಿದ ಸ್ಥಳಗಳಲ್ಲಿ ಕರೊನಾ ವೇಗವಾಗಿ ಹರಡುತ್ತದೆ’
Copy and paste this URL into your WordPress site to embed
Copy and paste this code into your site to embed